ಭಟ್ಕಳ : ಖಚಿತ ಮಾಹಿತಿ ಮೇರೆಗೆ ತಾಲೂಕಿನ ಕೋಕ್ತಿ ನಗರದ 2 ನೇ ಕ್ರಾಸನಲ್ಲಿನ ಮದಿನಾಹಾಲ್ ನಲ್ಲಿ ಇಂದು ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತೆರಳಿ ವಿವಾಹವನ್ನು ತಡೆದ ಘಟನೆ ಮಂಗಳವಾರ ನಡೆದಿದೆ.ಹನಿಪಾಬಾದನ ಖಾದಿರ್ ಬಾಷಾ ಜೂಸಿದ್ಧಿ ಮತ್ತು ಉಮ್ಮಸಲ್ಮಾ ದಂಪತಿಯ 16 ವರ್ಷದ 4 ನೇ ಮಗಳಿಗೆ ಶಿರ್ಸಿ ಮೂಲದ 26 ವರ್ಷದ ಅಬ್ರಾರ್ ಹುಲ್ಲಕ್ ಇತನೊಂದಿಗೆ ಇಂದು ಕೋಕ್ತಿ ನಗರದ 2 ನೇ ಕ್ರಾಸನಲ್ಲಿನ ಮದಿನಾಹಾಲ್ ಮದುವೆ ನಿಶ್ಚಯ ಮಾಡಿದ್ದು ಮದುವೆಗೆ ಎಲ್ಲಾ … [Read more...] about ಒಂದೇ ವಾರದಲ್ಲಿ ಮೂರು ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಿದ ಅಧಿಕಾರಿಗಳು