ಭಟ್ಕಳ: ಭಟ್ಕಳ ಶಾಸಕರಿಗೆ ತಿಳುವಳಿಕೆ ಕಡಿಮೆ ಹೊಸದಾಗಿ ಆಯ್ಕೆಯಾದ ಶಾಸಕರಾಗಿದ್ದಕ್ಕೆ ಅನುಭವವಿಲ್ಲ ಹಾಗೂ ಪ್ರಚಾರಕ್ಕೆ ಹೇಳಿಕೆ ನೀಡಿರಬಹುದು ಎಂದು ಮಾಜಿ ಉಸ್ತುವಾರಿ ಸಚಿವ ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಅವರ ಹೇಳಿಕೆಗೆ ಶಾಸಕ ಸುನೀಲ ನಾಯ್ಕ ನೀವೇ ಹೆದ್ದಾರಿ ಅಗಲೀಕರಣದ ಗೊಂದಲಕ್ಕೆ, ಜನರಿಗೆ ಸಮಸ್ಯೆಯಾಗಿದಕ್ಕೆ ಹೊಣೆಗಾರರು, ಹಾಗೂ ನಿಮ್ಮ ರಾಜಕೀಯ ಅನುಭವಕ್ಕೆ ಇಷ್ಟು ದಿನದಲ್ಲಿ ಜಿಲ್ಲೆಯಲ್ಲಿ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬಹುದಾಗಿತ್ತು ಎಂದು … [Read more...] about ಭಟ್ಕಳದಲ್ಲಿ ಹೆದ್ದಾರಿ ಅಗಲೀಕರಣದ ಸಮಸ್ಯೆಗೆ ದೇಶಪಾಂಡೆ ಅವರೇ ಹೊಣೆ’ ನಿಮ್ಮ ತಪ್ಪನ್ನು ದಾಖಲೆ ಸಮೇತ ಎದುರು ಬರಲು ಸಿದ್ದ- ಶಾಸಕ ಸುನೀಲ ನಾಯ್ಕ’