ಭಟ್ಕಳ: ತಾಲ್ಲೂಕಿನ ಕಾಮಾಕ್ಷಿ ಪೆಟ್ರೋಲ್ ಬಂಕ್ ಎದುರಿಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ಮೇಲೆ ನಡೆದುಕೊಂಡು ಬರುತ್ತಿದ್ದ ಸೆಕ್ಯುರಿಟಿ ಗಾರ್ಡ್ ಓರ್ವ ನಿಗೆ ಅಪರಿಚಿತ ವಾಹನ ಬಡಿದು ಸ್ಥಳದಲ್ಲಿ ಮೃತ ಪಟ್ಟ ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಮೃತ ಪಟ್ಟ ವ್ಯಕ್ತಿ ಸೈಯದ್ ಆಸೀಫ್ ತಂದೆ ಮೀರಾಸಾಬ್ 65 ವರ್ಷ ಜಾಲಿ ದೇವಿನಗರ ನಿವಾಸಿ ಆಗಿದ್ದು ಶಿರಾಲಿ ದಿಂದ ಕುಂದಾಪುರ ಕಡೆಗೆ ಅಪರಿಚಿತ ವಾಹನವನ್ನು ಅತೀ ವೇಗವಾಗಿ ಚಲಾಯಿಸಿಕೂಂಡು ಹೋಗುತ್ತಾ … [Read more...] about ಅಪರಿಚಿತ ವಾಹನ ಬಡಿದು ಪಾದಚಾರಿ ಸಾವು:ಆರೋಪಿ ಜಾಲಕ ಪರಾರಿ