ಹಳಿಯಾಳ:- ರಾಜಕೀಯ ಹೈವೊಲ್ಟೆಜ್ ಕ್ಷೇತ್ರವಾಗಿರುವ ಹಳಿಯಾಳದಲ್ಲಿ ಶಾಂತಿಯುತವಾಗಿ ಮತದಾನ ನಡೆಸಲು ಪೋಲಿಸ್ ಇಲಾಖೆ ಸಂಪೂರ್ಣ ಸಜ್ಜಾಗಿದ್ದು ಬಿಎಸ್ಫ್, ಆರ್ಪಿಎಫ್, ಕೆಎಸ್ಆರ್ಪಿ ಹೀಗೆ ಸೈನಿಕರು ಸೇರಿದಂತೆ 600 ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಬೊರ್ಡರ್ ಸೆಕ್ಯೂರಿಟಿ ಫೊರ್ಸ(ಬಿಎಸ್ಫ್) 200, ರೈಲ್ವೆ ಪ್ರೋಟೆಕ್ಷನ್ಫೊರ್ಸ(ಆರ್ಪಿಎಫ್) 100, ಕರ್ನಾಟಕ ಸ್ಟೇಟ್ ರಿಸರ್ವ ಪೋಲಿಸ್(ಕೆಎಸ್ಆರ್ಪಿ), ಡಿ.ಎಆರ್,ಡಿಆರ್, ಹೊಮಗಾರ್ಡ-100, ಗೋವಾ ಪೋಲಿಸರು 30 … [Read more...] about ಹಳಿಯಾಳ ಕ್ಷೇತ್ರ -ಚುನಾವಣಾ ಕರ್ತವ್ಯಕ್ಕೆ 600 ಪೋಲಿಸ್ ಸಿಬ್ಬಂದಿ ನೇಮಕ
ಸೈನಿಕರು
ಬದುಕುವ_ಹಕ್ಕು_ನಮಗೂ_ಇದೆ
ಭಾರತ ಕೃಷಿ ಪ್ರಧಾನ ದೇಶ. ಕೃಷಿಗೆ ಗೋವು ಅಗತ್ಯ. ಹೀಗಾಗಿಯೇ ಇಲ್ಲಿ ಗೋವಿಗೆ ಇತರೆಲ್ಲ ಪ್ರಾಣಿಗಳಿಗಿಂತ ಹೆಚ್ಚು ಬೆಲೆ. ಗೋವಿನ ಹಾಲು ಬಿಡಿ ರೈತನಾದವ ಗೋಮೂತ್ರ ಮತ್ತು ಸಗಣಿಯನ್ನೂ ಕೃಷಿಗೆ ಬಳಸಿಕೊಳ್ಳುವುದರಿಂದ ಅವನು ಅದನ್ನು ದೇವರೆಂದು ಕರೆದು ಆರಾಧಿಸಿದ. ನೇರವಾಗಿ ಹೇಳಬೇಕೆಂದರೆ ಗೋವು ನಮಗೆ ಮಾತೃ ಸ್ವರೂಪಿ. ಭಾರತ ಗೋವಿನ ಕಲ್ಪನೆಯನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಗೋವು ಮಾತ್ರವೇ ಅಲ್ಲ, ಗೋವಿನ ಮೂತ್ರವೂ ಪವಿತ್ರತೆಯ ಕಲ್ಪನೆಯೇ. ಹಾಗಾಗಿ ಗೋವನ್ನು ಅಕ್ರಮವಾಗಿ … [Read more...] about ಬದುಕುವ_ಹಕ್ಕು_ನಮಗೂ_ಇದೆ