ಹಳಿಯಾಳ:- ಹಳಿಯಾಳದ ನೆರೆ ಸಂತ್ರಸ್ತ ಸುಮಾರು 100 ಕುಟುಂಬದವರಿಗೆ ಬೆಂಗಳೂರಿನ ಬಿಡದಿಯ ಟೋಯೊಟಾ ಕಿರ್ಲೋಸ್ಕರ ಮೋಟಾರ ಕಾರ್ಮಿಕರ ಸಂಘದವರಿಂದ ಪರಿಹಾರ ಸಾಮಗ್ರಿಗಳ ಸಹಾಯ ದೊರೆತಿದೆ. ತಾಲೂಕಿನ ಬೊಮ್ಮನಳ್ಳಿ ಹಾಗೂ ತಟ್ಟಿಹಳ್ಳ ಪ್ರದೇಶದ ಸಂತ್ರಸ್ಥರಿಗೆ ಭಾಗವತಿ ಗ್ರಾಮದಲ್ಲಿ ಶುಕ್ರವಾರ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಪರಿಹಾರ ಸಾಮಗ್ರಿಯ ಕಿಟ್ಗಳನ್ನು ವಿತರಿಸಿದರು. ನಂತರ ಕೆಸರೊಳ್ಳಿ ಗ್ರಾಮದಲ್ಲಿ ಕೆಸರೊಳ್ಳಿಯ ಕೆಲ ಸಂತ್ರಸ್ತರಿಗೂ ಪರಿಹಾರ ಸಾಮಗ್ರಿ … [Read more...] about ಮಾಜಿ ಶಾಸಕ ಸುನೀಲ್ ಹೆಗಡೆ ಅವರಿಂದ ಪರಿಹಾರ ಸಾಮಗ್ರಿ ವಿತರಣೆ.