ಕಾರವಾರ : ನೆರೆ ಹಾವಳಿಯಿಂದ ಹಾನಿಯ ವೀಕ್ಷಣೆಗೆ ಸೌಹಾರ್ದ ಕೋ-ಆಪರೇಟಿವ್ಸ್ ಲಿ. ಆಡಳಿತ ಮಡಳಿವತಿಯಿಂದ ಅಧ್ಯಕ್ಷೆ ರೋಸಲಿನ್ ಫರ್ನಾಂಡಸ್ ಅವರು 5 ಲಕ್ಷ ರು.ಗಳ ಚೆಕ್ ಅನ್ನು ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಬಳಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆಯಾಗಿ ನೀಡಿದರು.ನೆರೆ ಹಾವಳಿಯಿಂದ ಹಾನಿಯ ವೀಕ್ಷಣೆಗೆ ಬೆಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾರವಾರ ಸೈಂಟ್ ಮಿಲಾಗ್ರೀಸ್ ಕ್ರೇಡಿಟ್ ಸೌಹಾರ್ದ ಕೋ ಆಪರೇಡಿವ್ಸ. ಲಿ. … [Read more...] about ಸಿಎಂ ಬೊಮ್ಮಾಯಿ ಮೂಲಕ ಉ.ಕ ನೆರೆ ಪರಿಹಾರ ನಿಧಿಗೆ 5ಲಕ್ಷ ರು. ಕೊಡುಗೆ ನೀಡಿದ ಸೈಂಟ್ ಮಿಲಾಗ್ರೀಸ್