ದಿನಾಂಕ 25.06.2018 ರಂದು ಹೊನ್ನಾವರದ ನ್ಯೂ ಇಂಗ್ಲೀಷ ಶಾಲೆಯಲ್ಲಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಧರ್ಮಜಾಗೃತಿ ಸಮಿತಿ ವತಿಯಿಂದ ಶಾಲೆಯಲ್ಲಿ ಉಚಿತ ವಹಿ(ನೋಟ್ ಬುಕ್) ವಿತರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸುಮಾರು 72 ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಂಡರು. ವಹಿ ವಿತರಿಸುವ ಸಂದರ್ಭದಲ್ಲಿ ಧರ್ಮಜಾಗೃತಿ ಸಮಿತಿ ವತಿಯಿಂದ ಸೌ. ವಾಸಂತಿ ಮುರ್ಡೇಶ್ವರ ಇವರು ಮಾತನಾಡುತ್ತಾ ವಹಿಗಳ ವೈಶಿಷ್ಟವೇನೆಂದರೆ ಮುಖ ಪುಟಗಳಲ್ಲಿ ತೇಜಸ್ವಿ ರಾಷ್ಟ್ರ ಪುರುಷರ ಮತ್ತು … [Read more...] about ಉಚಿತ ನೋಟ್ ಬುಕ್ ವಿತರಣೆ
ಸೌ. ವಾಸಂತಿ ಮುರ್ಡೇಶ್ವರ
ದೇಶವಿರೋಧಿ ಘೊಷಣೆ ಕೂಗುವವರನ್ನು ನಿಯಂತ್ರಿಸಲು ನೂತನ ಕಾನೂನು ರೂಪಿಸಿ !
ಸೈನಿಕರ ತಾಳ್ಮೆಗೆಡುವ ಮುನ್ನ ಸೈನಿಕರ ಮೇಲೆ ದಾಖಲಿಸಲಾದ ಅಪರಾಧವನ್ನು ಹಿಂಪಡೆಯಿರಿ ಮತ್ತು ಕಾಶ್ಮೀರದಲ್ಲಿ `ರಾಷ್ಟ್ರಪತಿ ಆಡಳಿತ' ಹೇರಿ ! - ಹಿಂದುತ್ವವಾದಿ ಸಂಘಟನೆಗಳ ಬೇಡಿಕೆ ಕಾಶ್ಮೀರದ ಸರ್ಕಾರವು ಒಂದೆಡೆ ಭಾರತೀಯ ಸೈನಿಕರ ಮೇಲೆ ಕಲ್ಲೆಸೆಯುವ 9730 ದೇಶದ್ರೋಹಿಗಳ ಮೇಲಿನ ಅಪರಾಧವನ್ನು ಹಿಂಪಡೆಯುತ್ತದೆ ಮತ್ತೊಂದೆಡೆ ಸೈನಿಕರು ಆತ್ಮರಕ್ಷಣೆಗಾಗಿ ಮಾಡಿದ ಕಾರ್ಯಾಚರಣೆಯಲ್ಲಿ ಇಬ್ಬರು ಕಲ್ಲುತೂರಾಟ ಮಾಡುವ ದೇಶದ್ರೋಹಿಗಳು ಮೃತಪಟ್ಟರೆಂದು ಸೈನಿಕರ ಮೇಲೆ ಅಪರಾಧವನ್ನು … [Read more...] about ದೇಶವಿರೋಧಿ ಘೊಷಣೆ ಕೂಗುವವರನ್ನು ನಿಯಂತ್ರಿಸಲು ನೂತನ ಕಾನೂನು ರೂಪಿಸಿ !