ಭಟ್ಕಳ: ತಾಲೂಕಿನ ಜಗದ್ವಿಖ್ಯಾತ ಮುರುಡೇಶ್ವರಕ್ಕೆ ಸ್ಯಾಂಡಲ್ವುಡ್ ನಟ ದೂದ್ಪೇಡ ದಿಗಂತ್ ಭೇಟಿ ನೀಡಿ, ಸಮೀಪದ ನೇತ್ರಾಣಿ ನಡುಗಡ್ಡೆಯಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು. ಸುಮಾರು 2 ಗಂಟೆಗಳ ಕಾಲ ಸ್ಕೂಬಾ ಡೈವಿಂಗ್ ಮಾಡಿ ಸಂಭ್ರಮಿಸಿದರು.ತಂದೆ - ತಾಯಿಯ ಜತೆ ಮುರುಡೇಶ್ವರಕ್ಕೆ ಆಗಮಿಸಿದ್ದ ದಿಗಂತ್, ನೇತ್ರಾಣಿ ಅಡ್ವೆಂಚರ್ಸ್ನ ಡೈವರ್ಗಳೊಂದಿಗೆ ನೇತ್ರಾಣಿ ನಡುಗಡ್ಡೆಗೆ ತೆರಳಿ ಸ್ಕೂಬಾ ಡೈವಿಂಗ್ ಮಾಡಿದರು. ನೇತ್ರಾಣಿ ಅಡ್ವೆಂಚರ್ಸ್ ಮಾಲೀಕ ಗಣೇಶ್ … [Read more...] about ನೇತ್ರಾಣಿಯಲ್ಲಿ ನಟ ದಿಗಂತ್ ಸ್ಕೂಬಾ ಡೈವ್