ಭಟ್ಕಳ: ಪಟ್ಟಣದ ಗುಡ್ಲಕ್ ರಸ್ತೆಯ ೫ ನೇ ಕ್ರಾಸಿನಲ್ಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿದ ಪರಿಣಾಮ ರಸ್ತೆ ಕುಸಿದು ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು .ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುಡ್ಲಕ್ ರಸ್ತೆಯ ೫ನೇ ಕ್ರಾಸಿನಲ್ಲಿ ಯುಜಿಡಿ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಪೈಪಲೈನ್ ಅಳವಡಿಸಿದ ಬಳಿಕ ವೈಜ್ಞಾನಿಕವಾಗಿ ಮಣ್ಣು ಮುಚ್ಚುತ್ತಿಲ್ಲ. ಪರಿಣಾಮ ಸುರಿದ ಅಕಾಲಿಕ ಮಳೆಯಿಂದಾಗಿ ರಸ್ತೆ ಮದ್ಯದಲ್ಲಿ ಮಣ್ಣು … [Read more...] about ಅವೈಜ್ಞಾನಿಕ ಕಾಮಗಾರಿ ;ರಸ್ತೆ ಕುಸಿದು ಬೈಕ್ ಸವಾರರು ಬಿದ್ದು ಗಾಯ