ಮಂಡ್ಯ :- ಕೊರೋನಾ ಬಗ್ಗೆ ಸುಳ್ಳು ಮಾಹಿತಿ ಸೋರಿಕೆ ಹಿನ್ನೆಲೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ #ಬೇವಿನಕುಪ್ಪೆ ಗ್ರಾಮದ ದಿಲೀಪ್ (20) ಬಂಧನ.ಸ್ನೇಹಿತನ ಫೋಟೋ ಹಾಕಿ ಅಪಪ್ರಚಾರ ದ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ದಿಲಿಪ್ ಅಂದರ ಕೊರೋನಾ ವೈರಸ್ ಪೀಡಿತ ಎಂದು ಹಾಕಿದ್ದ ಆಸಾಮಿ.ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದಂತೆ ಸೃಷ್ಟಿಸಿದ್ದ ಪೋಸ್ಟ್. ಸುಳ್ಳು ಪೋಸ್ಟ್ ಸಂಬಂಧ ದೂರು ನೀಡಿದ್ದ ತಾಲೂಕು ಆರೋಗ್ಯಾಧಿಕಾರಿ.ಆರೋಗ್ಯಾಧಿಕಾರಿ ದೂರು … [Read more...] about ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿದ ಯುವಕನ ಬಂಧನ.