ಕಾರವಾರ:ತಾಲೂಕಿನ ಹಣಕೋಣದಲ್ಲಿ ಗ್ರಾಮಸ್ಥರಿಂದ ಸ್ಮಶಾನ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಮುಕ್ತಿದಾಮವಾದ ಸ್ಮಶಾನ ಸ್ವಚ್ಚತೆಗೆ ಆದತ್ಯೆ ನೀಡುವಂತೆ ಊರಿನ ಮೊಕ್ತೇಸರ ವೆಂಕಟೇಶ್ ನಾಯ್ಕ ಕರೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸೇರಿದ್ದ ಗ್ರಾಮಸ್ಥರು ಸ್ಮಶಾನದಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ಸ್ವಚ್ಚ ಮಾಡಿದರು. ಸ್ಮಶಾನಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಯಿತು. … [Read more...] about ಸ್ಮಶಾನ ಸ್ವಚ್ಚತಾ ಕಾರ್ಯಕ್ರಮ