ಯಲ್ಲಾಪುರ :- ತಾಲೂಕಿನ ರಾಮನಕೊಪ್ಪದಲ್ಲಿ ಏನು ಅರಿಯದ ಹೆಣ್ಣು ಮಗುವೊಂದನ್ನು ಬಾವಿಗೆ ಎಸೆದು ಕೊಂದ ಆರೋಪಿಗಳನ್ನು ಬಂಧಿಸುವಲ್ಲಿ ಯಲ್ಲಾಪುರ ಪೋಲೀಸರು_ಯಶಸ್ವಿಯಾಗಿದ್ದಾರೆ.ಮೃತ 40 ದಿನದ ಮಗುವಾಗಿದ್ದ ತನುಶ್ರೀ,ಹೆಣ್ಣು ಮಗುವೆಂಬ ಕಾರಣಕ್ಕಾಗಿ ಪ್ರಾಣ ತೆಗೆದವರು ಬೇರೆ ಯಾರೋ ಅಲ್ಲ, ಅದೇ ಮಗುವಿನ_ಸ್ವಂತ ತಂದೆ_ತಾಯಿ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇನ್ನೂ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೇ ಈ … [Read more...] about ಯಲ್ಲಾಪುರದಲ್ಲಿ ಬಾವಿಗೆಸೆದು ಹೆಣ್ಣು ಮಗು ಕೊಂದ ಆರೋಪಿ ದಂಪತಿಗಳ ಬಂಧನ.