ಕಾರವಾರ: ಉದ್ಯೋಗ ನೀಡುವದಾಗಿ ಹಣ ಪಡೆದು ವಂಚಿಸಿದ ವ್ಯಕ್ತಿಯೊಬ್ಬರನ್ನು ನಗರಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದಾಶಿವಗಡದ ವಿಜಯ ಗಂಜನವರ್ ಎಂಬಾತರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 45ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡುವದಾಗಿ ನಂಬಿಸಿ ತರಭೇತಿಯನ್ನು ನೀಡಿದ್ದ ವಿಜಯ್ ಉದ್ಯೋಗಕ್ಕಾಗಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದ. ಅಲ್ಲಿನ ಕೆಲವರು ಅಭ್ಯರ್ಥಿಗಳಿಂದ 6ಲಕ್ಷ ರೂ ವಸೂಲಿ ಮಾಡಿದ್ದರು. ಈ ಸಂಬಂಧ ಪಶ್ಚಿಮ ಬಂಗಾಳದಲ್ಲಿಯೂ ದೂರು … [Read more...] about ಉದ್ಯೋಗ ನೀಡುವದಾಗಿ ಹಣ ಪಡೆದು ವಂಚನೆ;ವ್ಯಕ್ತಿಯೊಬ್ಬರ ವಶಕ್ಕೆ