ಮಂಡೂಕಪರ್ಣಿ ಬ್ರಾಹ್ಮೀ ಮಂಡೂಕಿ ಒಂದೆಲಗ ಸರಸ್ವತಿ ಸೊಪ್ಪು(ಬಳ್ಳಿ) ಗದ್ದೆಒರಗ ಸರಸ್ವತಿ ಆಕು ವಲ್ಲಾರ ಕೀರೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಒಂದೆಲಗ ಅದ್ಭುತವಾದ ಔಷಧೀಯ ಸಸ್ಯ.ಗದ್ದೆಯ ಬದಿಗಳ ಮೇಲೆ ಸದಾ ನೀರು ಹರಿಯುವ ಕಾಲುವೆಗಳ ಪಕ್ಕ ನದಿ ಕೆರೆ ಕುಂಟೆಗಳ ಪಕ್ಕ ನೆಲದಲ್ಲಿ ಹಬ್ಬಿ ಬೆಳೆಯುತ್ತದೆ.ಒಂದೆಲಗ ಸೊಪ್ಪನ್ನು ಸೇವಿಸುವುದರಿಂದ ಮೆದಳು ಚುರುಕಾಗಿ ಜ್ಞಾಪಕಶಕ್ತಿ ಹೆಚ್ಚುತ್ತದೆ. ಈ ಸಸ್ಯ ಸೇವನೆಯಿಂದ ವಿದ್ಯೆ ಬುದ್ಧಿ ಹೆಚ್ಚುವುದರಿಂದ ವೀಣಾಪಾಣಿ ಸರಸ್ವತಿಯ … [Read more...] about ಒಂದೆಲಗ(ಬ್ರಾಹ್ಮೀ ) ಸೊಪ್ಪು ಹಲವು ರೋಗಗಳಿಗೆ ರಾಮಬಾಣ
ಹಲವು
ಸರ್ಕಾರದಿಂದ ಕೊಟ್ಯಂತರ ರೂ. ಅನುದಾನ;ಹಲವು ಕಾಮಗಾರಿಗಳಿಗೆ ಸದ್ಯದಲ್ಲೇ ಚಾಲನೆ
ಹಳಿಯಾಳ:ರಾಜ್ಯ ಸರ್ಕಾರದಿಂದ ಹಳಿಯಾಳ-ಜೋಯಿಡಾ ಕ್ಷೇತ್ರ ಅಭಿವೃದ್ದಿಗೆ ಕೊಟ್ಯಂತರ ರೂ. ಅನುದಾನದ ಹೊಳೆಯೆ ಹರಿದು ಬರುತ್ತಿದ್ದು ಕ್ಷೇತ್ರದಲ್ಲಿ ಮತ್ತೇ ವಿವಿಧ ಅಭಿವೃದ್ದಿ ಕಾಮಗಾರಿಗಳಿಗಾಗಿ ಸರ್ಕಾರದಿಂದ ಕೊಟ್ಯಂತರ ರೂ. ಅನುದಾನ ಮಂಜೂರಾಗಿದ್ದು ಹಲವು ಕಾಮಗಾರಿಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.ಹಳಿಯಾಳ: ರಾಜ್ಯ ಸರ್ಕಾರದಿಂದ ಹಳಿಯಾಳ-ಜೋಯಿಡಾ ಕ್ಷೇತ್ರ ಅಭಿವೃದ್ದಿಗೆ ಕೊಟ್ಯಂತರ ರೂ. ಅನುದಾನದ … [Read more...] about ಸರ್ಕಾರದಿಂದ ಕೊಟ್ಯಂತರ ರೂ. ಅನುದಾನ;ಹಲವು ಕಾಮಗಾರಿಗಳಿಗೆ ಸದ್ಯದಲ್ಲೇ ಚಾಲನೆ
ಹೂಳಿನಿಂದ ಮುಕ್ತವಾದ ಕೆರೆ
ಸಿದ್ದಾಪುರ:ಹಲವು ದಿನಗಳಿಂದ ಕೆರೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಜನತಾದಳದ ವತಿಯಿಂದ ಸಿದ್ದಾಪುರ ತಾಲೂಕಿನ ಹಣಜೀರಿ (ಮಳಲವಳ್ಳಿ ಗ್ರಾಮ) ಊರಿನ ಕೊಪ್ಪಿನಕೆರೆಯ ಹೂಳೆತ್ತುವ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. 150 ಕ್ಕೂ ಹೆಚ್ಚು ಜನ ಜನತಾದಳದ ಕಾರ್ಯಕರ್ತರು ಹಾಗೂ ಊರ ನಾಗರೀಕರು ಭಾಗವಹಿಸಿದ್ದರು. … [Read more...] about ಹೂಳಿನಿಂದ ಮುಕ್ತವಾದ ಕೆರೆ