• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದ

ಕಾರ್ಮಿಕರಿಗೆ ಆಹಾರ ನೀಡಿ, ಹುಬ್ಬಳ್ಳಿಯವರೆಗೆ ತೆರಳಲು ಸಹಾಯ ಮಾಡಿದ #ಹಳಿಯಾಳದ_ವಿಆರ್ #ಡಿಎಮ್ #ಟ್ರಸ್ಟ್.

May 14, 2020 by Yogaraj SK Leave a Comment

ಹಳಿಯಾಳ :- ಹಳಿಯಾಳ ಹಾಗೂ ದಾಂಡೇಲಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ರಾಜಸ್ಥಾನದ ವಿವಿಧ ಸ್ತರದ ಕಾರ್ಮಿಕರು ಕೋರೋನಾ ಲಾಕ್-ಡೌನಿಂದಾಗಿ ವ್ಯಾಪಾರ ವಹಿವಾಟಿಲ್ಲದೇ ಸಾಕಷ್ಟು ಸಮಸ್ಯೆ ಅನುಭವಿಸುತ್ತಿರು ಕಾರಣ ಇಂದು ಅವರಿಗೆ‌ ಹಳಿಯಾಳದ ವಿಆರ್ ಡಿಎಮ್ ಟ್ರಸ್ಟ್ ನಿಂದ ಅವರ ಊರುಗಳಿಗೆ ತೆರಳಲು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ವರೆಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು‌.ವ್ಯಾಪಾರಸ್ಥರು ಹಾಗೂ ಪಾನಿಪುರಿ ಹಾಗೂ ಇತರೇ ಅಂಗಡಿಗಳನ್ನು ಇಟ್ಟುಕೊಂಡವರು ಬಹಳ ದಿನಗಳಿಂದ … [Read more...] about ಕಾರ್ಮಿಕರಿಗೆ ಆಹಾರ ನೀಡಿ, ಹುಬ್ಬಳ್ಳಿಯವರೆಗೆ ತೆರಳಲು ಸಹಾಯ ಮಾಡಿದ #ಹಳಿಯಾಳದ_ವಿಆರ್ #ಡಿಎಮ್ #ಟ್ರಸ್ಟ್.

ಹಳಿಯಾಳದ ನಿವೃತ್ತ ಎಎಸ್ ಐ ಬಾಳು ಜಾಧವ ನಿಧನ.

November 18, 2019 by Yogaraj SK Leave a Comment

balu jadhav death

\ಹಳಿಯಾಳ :- ಪಟ್ಟಣದ ದುರ್ಗಾನಗರ ನಿವಾಸಿಯಾಗಿದ್ದ ನಿವೃತ್ತ ಎಎಸ್‍ಐ ಬಾಳು ಜೆ ಜಾಧವ ಅನಾರೋಗ್ಯ ಸಮಸ್ಯೆಯಿಂದ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು. ವೀರಪ್ಪನ್ ಶೈಲಿಯ ತಮ್ಮ ಮಿಸೆಯಿಂದಲೇ ಪಟ್ಟಣದಲ್ಲಿ ಚಿರಪರಿಚಿತರಾಗಿದ್ದ ಬಾಳು ಅವರು ಹಳಿಯಾಳ ಪುರಸಭೆಯ ಬಿಜೆಪಿ ಸದಸ್ಯೆ ಸಂಗೀತಾ ಜಾಧವ ಅವರ ತಂದೆಯಾಗಿದ್ದಾರೆ. ದಿವಂಗತ ಬಾಳು ಅವರು ಗೋವಾ ಪೋಲಿಸ್ ಇಲಾಖೆಯಲ್ಲಿ ಅಸಿಸ್ಟಂಟ್ ಸಬ್ ಇನ್ಸಪೆಕ್ಟರ್ ಆಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿ ಹಳಿಯಾಳದಲ್ಲಿ … [Read more...] about ಹಳಿಯಾಳದ ನಿವೃತ್ತ ಎಎಸ್ ಐ ಬಾಳು ಜಾಧವ ನಿಧನ.

ಟಾಟಾ ಮಾರಕೊಪೊಲೊ ಕಾರ್ಮಿಕರಿಂದ ನಿರಾಶ್ರಿತರಿಗೆ ನೆರವು

August 13, 2019 by Yogaraj SK Leave a Comment

TATA MARCOPOLO employees help , kesarolli people

ಹಳಿಯಾಳ:- ಹಳಿಯಾಳದ ಕೆಸರೊಳ್ಳಿ ಸೇತುವೆ ನಾಕಾ ಪ್ರದೇಶದಲ್ಲಿ ನೆರೆಯಿಂದ ಸಂತ್ರಸ್ಥರಾದ ಕುಟುಂಬದವನ್ನು ಕೆಸರೊಳ್ಳಿಯ ಸರ್ಕಾರಿ ಶಾಲೆಯ ರಕ್ಷಣಾ ಕೇಂದ್ರದಲ್ಲಿ ಭೇಟಿಯಾದ ಧಾರವಾಡ ಟಾಟಾ ಮಾರಕೋಪೊಲೊ ಕಂಪೆನಿಯಲ್ಲಿ ಕೆಲಸ ಮಾಡುವ ಹಳಿಯಾಳ ತಾಲೂಕಿನ ನೌಕರರು ತಮ್ಮ ಸ್ವಂತ ಹಣದಲ್ಲಿ ನೂರಕ್ಕೂ ಅಧಿಕ ಜನರಿಗೆ ಹೊಸ ಬಟ್ಟೆ, ಸಿರೆ, ದಿನಸಿ ವಸ್ತುಗಳನ್ನು ನೀಡಿ ನೆರವಿನ ಹಸ್ತ ಚಾಚಿದರು. … [Read more...] about ಟಾಟಾ ಮಾರಕೊಪೊಲೊ ಕಾರ್ಮಿಕರಿಂದ ನಿರಾಶ್ರಿತರಿಗೆ ನೆರವು

ಹಳಿಯಾಳದ ಖ್ಯಾತ ಕಲಾವಿದ ವಿಷ್ಣು ಘಟಕಾಂಬ್ಳೆ ನಿಧನ

July 15, 2019 by Yogaraj SK Leave a Comment

ವಿಷ್ಣು ಪ ಘಟಕಾಂಬ್ಳೆ

ಹಳಿಯಾಳ :- ಪಟ್ಟಣದ ರಹವಾಸಿಯಾದ ಖ್ಯಾತ ಕಲಾವಿದ  ವಿಷ್ಣು ಪ ಘಟಕಾಂಬ್ಳೆ (೭೦) ತಮ್ಮ ನಿವಾಸದಲ್ಲಿ  ನಿಧನರಾದರು.ಕಳೆದ ಕೆಲವು ತಿಂಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದ ವಿಷ್ಣು  ಅವರು ಹಳಿಯಾಳದ ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ ಅವರ ತಂದೆಯಾಗಿದ್ದಾರೆ.ಇವರು  2ಗಂಡು ಮತ್ತು 3ಹೆಣ್ಣು ಮಕಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಮಾಜಿ ಶಾಸಕ ಸುನೀಲ್ ಹೆಗಡೆ, ಮಾಜಿ ವಿಪ‌ ಸದಸ್ಯ ವಿಡಿ ಹೆಗಡೆ, ಮುಖಂಡರಾದ ಮಂಗೇಶ ದೇಶಪಾಂಡೆ, … [Read more...] about ಹಳಿಯಾಳದ ಖ್ಯಾತ ಕಲಾವಿದ ವಿಷ್ಣು ಘಟಕಾಂಬ್ಳೆ ನಿಧನ

ನರೇಂದ್ರ ಮೋದಿ ವಿಚಾರ ಮಂಚನ‌ ಜಿಲ್ಲಾಧ್ಯಕ್ಷರಾಗಿ ಹಳಿಯಾಳದ‌ ಸಂತೋಷ ಘಟಕಾಂಬಳೆ ನೇಮಕ

December 22, 2018 by Yogaraj SK Leave a Comment

Narendra modi vichar manch dist president santosh ghatkamble

ಹಳಿಯಾಳ:- ಹಳಿಯಾಳ ಪುರಸಭೆಯ ಬಿಜೆಪಿಯ ಸದಸ್ಯ ಸಂತೋಷ ವಿಷ್ಣು ಘಟಕಾಂಬಳೆ ಅವರನ್ನು ನರೇಂದ್ರ ಮೋದಿ ವಿಚಾರ ಮಂಚ(ರಿ) ಕರ್ನಾಟಕದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. (ಎನ್‍ಎಮ್‍ವಿಎಮ್) ನ ರಾಜ್ಯಾಧ್ಯಕ್ಷ ಬಾಳ್ಳೆಕೆರೆ ಸಂತೋಷ ರವರು ಈ ನೇಮಕ ಆದೇಶ ಹೊರಡಿಸಿದ್ದು ಜಿಲ್ಲಾದ್ಯಂತ ಸಂಚರಿಸಿ ನೂತನ ಘಟಕಗಳನ್ನು ರಚಿಸಿ-ಪದಾಧಿಕಾರಿಗಳನ್ನು ನೇಮಿಸುವಂತೆ ಹಾಗೂ ಸಂಘಟನೆ ಮಾಡುವಂತೆ ಸೂಚಿಸಿದ್ದಾರೆ. … [Read more...] about ನರೇಂದ್ರ ಮೋದಿ ವಿಚಾರ ಮಂಚನ‌ ಜಿಲ್ಲಾಧ್ಯಕ್ಷರಾಗಿ ಹಳಿಯಾಳದ‌ ಸಂತೋಷ ಘಟಕಾಂಬಳೆ ನೇಮಕ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar