ಹಳಿಯಾಳ:- ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಪ್ರತಿಯೊಂದು ಕುಟುಂಬಕ್ಕೂ ಉಚಿತ ಗ್ಯಾಸ ಸಿಲಿಂಡರ್ ವಿತರಿಸುವ ಯೋಜನೆ ಜಾರಿಗೆ ತರುತ್ತಲೇ ಕರ್ನಾಟಕ ರಾಜ್ಯದಲ್ಲಿ ಅನಿಲ ಭಾಗ್ಯ ಯೋಜನೆಯಡಿ ಗ್ಯಾಸ ಸಿಲಿಂಡರ್ ವಿತರಿಸುತ್ತೇವೆಂದು ಪೈಪೊಟಿ ನಡೆಸಿದ ಆರ್ವಿ ದೇಶಪಾಂಡೆ ಅಜ್ಜನ ಅನಿಲ ಭಾಗ್ಯ ಎಲ್ಲೋಯ್ತು ? ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಖಾರವಾಗಿ ಪ್ರಶ್ನೀಸಿದರು. ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಗ್ಯಾಸ ಸಿಲೆಂಡರ್ … [Read more...] about ಆರ್ ವಿಡಿ ಅಜ್ಜನವರ ಅನಿಲ ಭಾಗ್ಯ ಎಲ್ಲೋಯ್ತು ? ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಪ್ರಶ್ನೇ. ಹಳಿಯಾಳದ ಕಾಳಗಿನಕೊಪ್ಪದಲ್ಲಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ ಸಿಲಿಂಡರ್ ವಿತರಣೆ