ಹಳಿಯಾಳ: ಇಂದಿನ ಯುವಕರು ಸಂಸ್ಕøತಿ ಸಂರಕ್ಷಣೆಯ ರಾಯಬಾರಿಗಳು ನಿಮಗೆ ನಮ್ಮ ಮೂಲ ಕಲೆಗಳನ್ನು ಪರಿಚಯ ಮಾಡುವುದರಿಂದ ನೀವು ಮುಂದಿನ ಜನಾಂಗಕ್ಕೆ ಪರಿಚಯ ಮಾಡುತ್ತೀರಿ ಆದ್ದರಿಂದಲೇ ಈ ವಿಚಾರ ಸಂಕಿರಣವನ್ನು ಕಾಲೇಜು ಮಕ್ಕಳಿಗೆ ಹಮ್ಮಿ ಕೊಳ್ಳಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಹೇಳಿದರು. ಪಟ್ಟಣದ ಶಿವಾಜಿ ಕಾಲೇಜಿನ ಸಭಾ ಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಹೊಂಗಿರಣ ಮತ್ತು ಸ್ಥಳೀಯ ಸಂಘ ಸಂಸ್ಥೆಯ ಸಹಯೋಗದಲ್ಲಿ ನಡೆದ … [Read more...] about ಹಳಿಯಾಳದ ಶಿವಾಜಿ ಕಾಲೇಜಿನಲ್ಲಿ ನಡೆದ ಯಕ್ಷ ಸಂಭ್ರಮ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ.