ಹಳಿಯಾಳ :- ಹಳಿಯಾಳ ಹಾಗೂ ದಾಂಡೇಲಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ರಾಜಸ್ಥಾನದ ವಿವಿಧ ಸ್ತರದ ಕಾರ್ಮಿಕರು ಕೋರೋನಾ ಲಾಕ್-ಡೌನಿಂದಾಗಿ ವ್ಯಾಪಾರ ವಹಿವಾಟಿಲ್ಲದೇ ಸಾಕಷ್ಟು ಸಮಸ್ಯೆ ಅನುಭವಿಸುತ್ತಿರು ಕಾರಣ ಇಂದು ಅವರಿಗೆ ಹಳಿಯಾಳದ ವಿಆರ್ ಡಿಎಮ್ ಟ್ರಸ್ಟ್ ನಿಂದ ಅವರ ಊರುಗಳಿಗೆ ತೆರಳಲು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ವರೆಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು.ವ್ಯಾಪಾರಸ್ಥರು ಹಾಗೂ ಪಾನಿಪುರಿ ಹಾಗೂ ಇತರೇ ಅಂಗಡಿಗಳನ್ನು ಇಟ್ಟುಕೊಂಡವರು ಬಹಳ ದಿನಗಳಿಂದ … [Read more...] about ಕಾರ್ಮಿಕರಿಗೆ ಆಹಾರ ನೀಡಿ, ಹುಬ್ಬಳ್ಳಿಯವರೆಗೆ ತೆರಳಲು ಸಹಾಯ ಮಾಡಿದ #ಹಳಿಯಾಳದ_ವಿಆರ್ #ಡಿಎಮ್ #ಟ್ರಸ್ಟ್.
ಹಳಿಯಾಳದ
ಹಳಿಯಾಳದ ನಿವೃತ್ತ ಎಎಸ್ ಐ ಬಾಳು ಜಾಧವ ನಿಧನ.
\ಹಳಿಯಾಳ :- ಪಟ್ಟಣದ ದುರ್ಗಾನಗರ ನಿವಾಸಿಯಾಗಿದ್ದ ನಿವೃತ್ತ ಎಎಸ್ಐ ಬಾಳು ಜೆ ಜಾಧವ ಅನಾರೋಗ್ಯ ಸಮಸ್ಯೆಯಿಂದ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು. ವೀರಪ್ಪನ್ ಶೈಲಿಯ ತಮ್ಮ ಮಿಸೆಯಿಂದಲೇ ಪಟ್ಟಣದಲ್ಲಿ ಚಿರಪರಿಚಿತರಾಗಿದ್ದ ಬಾಳು ಅವರು ಹಳಿಯಾಳ ಪುರಸಭೆಯ ಬಿಜೆಪಿ ಸದಸ್ಯೆ ಸಂಗೀತಾ ಜಾಧವ ಅವರ ತಂದೆಯಾಗಿದ್ದಾರೆ. ದಿವಂಗತ ಬಾಳು ಅವರು ಗೋವಾ ಪೋಲಿಸ್ ಇಲಾಖೆಯಲ್ಲಿ ಅಸಿಸ್ಟಂಟ್ ಸಬ್ ಇನ್ಸಪೆಕ್ಟರ್ ಆಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿ ಹಳಿಯಾಳದಲ್ಲಿ … [Read more...] about ಹಳಿಯಾಳದ ನಿವೃತ್ತ ಎಎಸ್ ಐ ಬಾಳು ಜಾಧವ ನಿಧನ.
ಟಾಟಾ ಮಾರಕೊಪೊಲೊ ಕಾರ್ಮಿಕರಿಂದ ನಿರಾಶ್ರಿತರಿಗೆ ನೆರವು
ಹಳಿಯಾಳ:- ಹಳಿಯಾಳದ ಕೆಸರೊಳ್ಳಿ ಸೇತುವೆ ನಾಕಾ ಪ್ರದೇಶದಲ್ಲಿ ನೆರೆಯಿಂದ ಸಂತ್ರಸ್ಥರಾದ ಕುಟುಂಬದವನ್ನು ಕೆಸರೊಳ್ಳಿಯ ಸರ್ಕಾರಿ ಶಾಲೆಯ ರಕ್ಷಣಾ ಕೇಂದ್ರದಲ್ಲಿ ಭೇಟಿಯಾದ ಧಾರವಾಡ ಟಾಟಾ ಮಾರಕೋಪೊಲೊ ಕಂಪೆನಿಯಲ್ಲಿ ಕೆಲಸ ಮಾಡುವ ಹಳಿಯಾಳ ತಾಲೂಕಿನ ನೌಕರರು ತಮ್ಮ ಸ್ವಂತ ಹಣದಲ್ಲಿ ನೂರಕ್ಕೂ ಅಧಿಕ ಜನರಿಗೆ ಹೊಸ ಬಟ್ಟೆ, ಸಿರೆ, ದಿನಸಿ ವಸ್ತುಗಳನ್ನು ನೀಡಿ ನೆರವಿನ ಹಸ್ತ ಚಾಚಿದರು. … [Read more...] about ಟಾಟಾ ಮಾರಕೊಪೊಲೊ ಕಾರ್ಮಿಕರಿಂದ ನಿರಾಶ್ರಿತರಿಗೆ ನೆರವು
ಹಳಿಯಾಳದ ಖ್ಯಾತ ಕಲಾವಿದ ವಿಷ್ಣು ಘಟಕಾಂಬ್ಳೆ ನಿಧನ
ಹಳಿಯಾಳ :- ಪಟ್ಟಣದ ರಹವಾಸಿಯಾದ ಖ್ಯಾತ ಕಲಾವಿದ ವಿಷ್ಣು ಪ ಘಟಕಾಂಬ್ಳೆ (೭೦) ತಮ್ಮ ನಿವಾಸದಲ್ಲಿ ನಿಧನರಾದರು.ಕಳೆದ ಕೆಲವು ತಿಂಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದ ವಿಷ್ಣು ಅವರು ಹಳಿಯಾಳದ ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ ಅವರ ತಂದೆಯಾಗಿದ್ದಾರೆ.ಇವರು 2ಗಂಡು ಮತ್ತು 3ಹೆಣ್ಣು ಮಕಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಮಾಜಿ ಶಾಸಕ ಸುನೀಲ್ ಹೆಗಡೆ, ಮಾಜಿ ವಿಪ ಸದಸ್ಯ ವಿಡಿ ಹೆಗಡೆ, ಮುಖಂಡರಾದ ಮಂಗೇಶ ದೇಶಪಾಂಡೆ, … [Read more...] about ಹಳಿಯಾಳದ ಖ್ಯಾತ ಕಲಾವಿದ ವಿಷ್ಣು ಘಟಕಾಂಬ್ಳೆ ನಿಧನ
ನರೇಂದ್ರ ಮೋದಿ ವಿಚಾರ ಮಂಚನ ಜಿಲ್ಲಾಧ್ಯಕ್ಷರಾಗಿ ಹಳಿಯಾಳದ ಸಂತೋಷ ಘಟಕಾಂಬಳೆ ನೇಮಕ
ಹಳಿಯಾಳ:- ಹಳಿಯಾಳ ಪುರಸಭೆಯ ಬಿಜೆಪಿಯ ಸದಸ್ಯ ಸಂತೋಷ ವಿಷ್ಣು ಘಟಕಾಂಬಳೆ ಅವರನ್ನು ನರೇಂದ್ರ ಮೋದಿ ವಿಚಾರ ಮಂಚ(ರಿ) ಕರ್ನಾಟಕದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. (ಎನ್ಎಮ್ವಿಎಮ್) ನ ರಾಜ್ಯಾಧ್ಯಕ್ಷ ಬಾಳ್ಳೆಕೆರೆ ಸಂತೋಷ ರವರು ಈ ನೇಮಕ ಆದೇಶ ಹೊರಡಿಸಿದ್ದು ಜಿಲ್ಲಾದ್ಯಂತ ಸಂಚರಿಸಿ ನೂತನ ಘಟಕಗಳನ್ನು ರಚಿಸಿ-ಪದಾಧಿಕಾರಿಗಳನ್ನು ನೇಮಿಸುವಂತೆ ಹಾಗೂ ಸಂಘಟನೆ ಮಾಡುವಂತೆ ಸೂಚಿಸಿದ್ದಾರೆ. … [Read more...] about ನರೇಂದ್ರ ಮೋದಿ ವಿಚಾರ ಮಂಚನ ಜಿಲ್ಲಾಧ್ಯಕ್ಷರಾಗಿ ಹಳಿಯಾಳದ ಸಂತೋಷ ಘಟಕಾಂಬಳೆ ನೇಮಕ