ಹಳಿಯಾಳ: ಗುರುವಾರ ಪಟ್ಟಣದಲ್ಲಿ ನಡೆದ ಜೆಡಿಎಸ್ ಪಕ್ಷದ ವಿಕಾಸ ಪರ್ವ ಯಾತ್ರೆಯಲ್ಲಿ ಹಳಿಯಾಳ-ಜೋಯಿಡಾ ಕ್ಷೇತ್ರದ ಮೂಲ ಜೆಡಿಎಸ್ ಮುಖಂಡರು, ತಾಲೂಕಾ ಕಮೀಟಿಯ ಪ್ರಮುಖರು ಹಾಗೂ ಹಿರಿಯ ಮುಖಂಡರ ಅನುಪಸ್ಥಿತಿ ಜೆಡಿಎಸ್ ಪಕ್ಷದಲ್ಲಿನ ಆಂತರಿಕ ಭಿನ್ನಮತವನ್ನು ಬಹಿರಂಗಪಡಿಸಿದೆ. ಅಭ್ಯರ್ಥಿ ಕೆ.ಆರ್.ರಮೇಶ ಅವರ ತುಘಲಕ್ ದರ್ಬಾರನಿಂದ ಬೆಸತ್ತಿದ್ದು ಪಕ್ಷದ ಮೂಲ ಮುಖಂಡರಿಗೆ ಮರ್ಯಾದೆ ನೀಡದೆ ಏಕಾಧಿಪತ್ಯ ನಡೆಸುತ್ತಿರುವ ಬಗ್ಗೆ ಕಳೆದ 2 ದಿನಗಳ ಹಿಂದೆಯಷ್ಠೆ … [Read more...] about ಭಿನ್ನಮತ ಬಹಿರಂಗ:- ಮೂಲ ಜೆಡಿಎಸ್ ಮುಖಂಡರ ಗೈರು