ಪ್ರತಿ ವರ್ಷ ನಿಗದಿತ ದಿನಕ್ಕೆ,ಸರಿಯಾದ ಸಮಯಕ್ಕೆ ಜರುಗುವ ಸಂಭ್ರಮವೇ ಸಂಕ್ರಾಂತಿ.ಸೂರ್ಯ ತನ್ನ ಚಲನ ಮಾರ್ಗವನ್ನು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಪಥವನ್ನು ಬದಲಾಯಿಸುತ್ತಾನೆ. ಈ ಚಲನೆ ವಿಶ್ವ ಪರಿಸರದ ದಿಕ್ಕನ್ನೇ ಬದಲಾಯಿಸುತ್ತದೆ. ಇದನ್ನು ಭಾರತೀಯರೆಲ್ಲಾ ಸಂಕ್ರಾಂತಿ ಹಬ್ಬವೆಂದು ಆಚರಿಸುತ್ತಾರೆ.ಸಂಕ್ರಮಣವು ಕೇವಲ ಭೌಗೋಳಿಕ ಬದಲಾವಣೆ ಅಷ್ಟೆ ಅಲ್ಲ.ಪೌರಾಣಿಕ,ಐತಿಹಾಸಿಕ,ಜಾನಪದದ ಹಿನ್ನಲೆಯು ಅಡಗಿದೆ.ಜ್ಯೋತಿಷ್ಯದ ಪ್ರಕಾರ ದಿನಕರನು ಮಕರ ರಾಶಿಯನ್ನು … [Read more...] about ಸಂಕ್ರಾಂತಿ ಸಡಗರ…! ಮೂಡಲಿ ಹಳ್ಳಿ ಬದುಕಿನ ಚಿತ್ತಾರ