ಕಾರವಾರ :ಜಿಲ್ಲೆಯ ಸಿರಸಿ ಮತ್ತು ಜೋಯಿಡಾ ತಾಲೂಕಿನ ಎಲ್ಲಿ ಪಂಚಾಯತಗಳಲ್ಲಿ ಸಂಪೂರ್ಣ ಶೌಚಾಲಯ ನಿರ್ಮಿಸಲಾಗಿದೆ ಎಂದು ಜಿಲ್ಲಾಪಂಚಯತ ವರದಿ ನೀಡುವ ಮೂಲಕ ಸರಕಾರವು ಈ ಎರಡನ್ನು ತಾಲೂಕನ್ನು ಬಯಲು ಮುಕ್ತ ಬಹಿರ್ದೆಸೆ ತಾಲೂಕೆಂದು ಘೋಷಿಸಿದೆ. ಇಲ್ಲಿಯ ಎಷ್ಟೋ ಗ್ರಾಮ ಪಂಚಾಯತದಲ್ಲಿ ಇನ್ನೂ ಶೌಚಾಲಯ ಆಗಬೇಕಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ರೈತ ಶಕ್ತಿ ಪರಿಷತ್ ಒತ್ತಾಯಿಸಿದೆ. ಈ ಕುರಿತಂತೆ ಕೇವಲ ಪ್ರಶಸ್ತಿಯ ಆಸೆಗಾಗಿ ಸಿರಸಿ ಮತ್ತು ಜೋಯಿಡಾ ತಾಲೂಕಿನ ಗ್ರಾಮ … [Read more...] about ಬಯಲು ಮುಕ್ತ ಶೌಚಾಲ, ಸೂಕ್ತ ತನಿಖೆ ನಡೆಸುವಂತೆ ರೈತ ಶಕ್ತಿ ಪರಿಷತ್ ಒತ್ತಾಯ