ಯಲ್ಲಾಪುರ:ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಪ.ಪಂ. ಕಾರ್ಯಾಲಯದಲ್ಲಿ ನೆಡೆದ ಚುನಾವಣೆಯಲ್ಲಿ ಪ.ಪಂ. ಅಧ್ಯಕ್ಷರಾಗಿ ಸುನಂದಾ ದಾಸ್ ಹಾಗೂ ಉಪಾಧ್ಯಕ್ಷರಾಗಿ ಶಾಮಲಿ ಪಾಟಣಕರ್ ಬಹಮತದಿಂದ ಆಯ್ಕೆಯಾಗಿದ್ದಾರೆ.ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಬಿಜೆಪಿಯಿಂದ ಸುನಂದಾದಾಸ್ ಹಾಗೂ ಶಾಮಲಿ ಪಾಟಣಕರ್ ಕಾಂಗ್ರೆಸ್ನಿಂದ ಸೈಯ್ಯದ್ ಕೈಸರ್ ಹಾಗೂ ನರ್ಮದಾ ನಾಯ್ಕ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಅಭ್ಯರ್ಥಿಗಳಿಗೆ ಸಚಿವ ಶಿವರಾಮ ಹೆಬ್ಬಾರ ಅವರ ಮತವು … [Read more...] about ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ಸುನಂದಾ ದಾಸ್ ಉಪಾಧ್ಯಕ್ಷರಾಗಿ ಶಾಮಲಿ ಪಾಟಣಕರ್ ಆಯ್ಕೆ