ಭಟ್ಕಳ: ತಾಲೂಕಿನಲ್ಲಿ ಕಳೆದ ತಿಂಗಳು ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶವಾದ ಮಾವಿನಕುರ್ವೆ ತಲಗೋಡ, ತೆಂಗಿನಗುಂಡಿಗೆ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬುಧವಾರ ಜಿಲ್ಲಾ ಕೇಂದ್ರಕ್ಕೆ ಗೋವಾದಿಂದ ಆಗಮಿಸಿದ ತಂಡವೂ ಕಾರವಾರದಲ್ಲಿ ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಹಾನಿ ವಿವರದ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ದರು.ಗುರುವಾರ ಚಂಡಮಾರುತದಿಂದ ಹೆಚ್ಚು ಹಾನಿಯಾಗುವ ಜಿಲ್ಲೆಯ ಕರಾವಳಿ … [Read more...] about ಭಟ್ಕಳದಲ್ಲಿ ‘ತೌಕ್ತೆ ಚಂಡಮಾರುತದ ಹಾನಿ ಪ್ರದೇಶಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ’