ಹೊನ್ನಾವರ: ದೇಶ, ರಾಜ್ಯದಲ್ಲಿ ಕೋರೊನಾದ ರುದ್ರತಾಂಡವ ಮುಂದುವರಿದಿದ್ದು ಜಿಲ್ಲೆಯ ಜನ ತೀರಾ ಸಂಕಷ್ಟಕ್ಕೊಳಗಾದ್ದು, ನಾಡಿನ ಜನ ಕೋರೊನಾ ಹಿಮ್ಮೆಟ್ಟಿಸಲು ಪಕ್ಷ ಬೇದ ಮರೆತು ಒಟ್ಟಾಗಿ ಹೋರಾಡುವಂತೆ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಕರೆ ನೀಡಿದರು. ಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ನೆರವಾಗುವುದು ಮಾನವಧರ್ಮ ಉಳ್ಳುವರು ಮನಸ್ಸು ಬಿಚ್ಚಿ ಕೋರೊನಾ ರೋಗಿಗಳಿಗೆ ಬೇರೆ ಬೇರೆ ರೀತಿಯಿಂದ ಸಹಕಾರ ನೀಡುವಂತೆ ಮನವಿ ಮಾಡಿದರು.ಅವರು ಇಂದು ಹೊನ್ನಾವರದ ತಹಶೀಲ್ದಾರ … [Read more...] about ಕಷ್ಟಕಾಲದಲ್ಲಿ ನೆರವಾಗುವುದು ಮಾನವ ಧರ್ಮ ಆರ್. ವಿ. ದೇಶಪಾಂಡೆ,