ಹಳಿಯಾಳ :ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ, ಪುರಸಭೆಯ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೇ ನೀಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಲಿಖಿತ ಮೌಖಿಕವಾಗಿ ಕೇಳಿಕೊಂಡರೂ ಯಾವುದೇ ಕ್ರಮ ಕೈಗೊಳ್ಳದೆ ಹೊರಗಿನವರಿಗೇ ಕಾಮಗಾರಿ ಟೆಂಡರ ನೀಡುವುದು ಮುಂದುವರೆದಿದೆ.ಹೀಗೇ ಮುಂದುವರಿದರೆ ಸಂಘದ ಸದಸ್ಯರೆಲ್ಲರೂ ಸೇರಿ ಪುರಸಭೆಯ ಮುಂದೆ ಧರಣಿ ಮಾಡಬೇಕಾಗುತ್ತದೆ. ಏಕೆಂದರೆ ನಮಗೆ ಬೇರೇ ಊರು, ಹೊರ ರಾಜ್ಯಗಳಲ್ಲಿ ಟೆಂಡರ ಹಾಕಲು … [Read more...] about ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರಿಗೇ ನೀಡುವಂತೆ ಮನವಿ