ರಾಯಬಾಗ:ತಾಲೂಕಿನ ಬೆಂಡವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಮಾವಿನಹೊಂಡ ಗ್ರಾಮದ ರೈತ ಮಲ್ಲಪ್ಪ ಕುಲಗುಡೆ ಅವರು ತಮ್ಮ ಸರ್ವೆನಂಬರ 21/1ರ ಹೊಲದಲ್ಲಿ ಬಾವಿ ಕಳ್ಳತನ ಆಗಿದೆ ಎಂದು ಆರೋಪಿಸಿಬಾವಿ ಹುಡುಕಿ ಕೊಡುವಂತೆ ರಾಯಬಾಗ ಪೊಲೀಸ್ ಠಾಣೆಯಮೆಟ್ಟಿಲೇರಿದ ಅಚ್ಚರಿ ಘಟನೆ ರಾಯಬಾಗದಲ್ಲಿ ನಡೆದಿದೆ.2020ರ ಏಪ್ರಿಲ್ ತಿಂಗಳಿನಿಂದ 2021ರ ಅವಧಿಯಲ್ಲಿ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಸುಮಾರು 77000 ಸಾವಿರ ರೂಪಾಯಿವೆಚ್ಚದಲ್ಲಿ ಬಾವಿ ತೆಗೆಯಲಾಗಿದೆ ಎಂದು ಗ್ರಾಮ … [Read more...] about ರೈತನ ಹೊಲದಲ್ಲಿದ್ದ ಬಾವಿ ಕಳ್ಳತನ ಹುಡುಕಿ ಕೊಡುವಂತೆ ಪೊಲೀಸ್ ರಿಗೆ ಮನವಿ