ಭಟ್ಕಳ: ಹೊಳೆಯ ಮದ್ಯ ಭಾಗದಲ್ಲಿನ ಮುಳ್ಳಿನ ಪೊದೆಯಲ್ಲಿ ಸಿಲುಕಿಕೊಂಡ ಇರಡು ಹೋರಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ತಡ ರಾತ್ರಿ ಮುಟ್ಟಳ್ಳಿಯ ಕೋಟದಮನೆ ಸಮೀಪ ನಡೆದಿದೆ .ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಕೋಟದಮನೆ ಸಮೀಪದ ಹೊಳೆಯ ಮದ್ಯ ಭಾಗದಲ್ಲಿ ಮುಳ್ಳಿನ ಪೊದೆಯಲ್ಲಿ 2 ಹೋರಿಗಳು ಸಿಲುಕಿರುದನ್ನು ಗಮನಿಸಿದ ಸ್ಥಳೀಯ ರಾಘವೇಂದ್ರ ಭಾಸ್ಕರ್ ನಾಯ್ಕ ಅಗ್ನಿಶಾಮಕ ದಳದ ಸಿಬಂದಿಗಳಿಗೆ ಕರೆ ಮಾಡಿ ತಿಳಿಸಿದ್ದು … [Read more...] about ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹೋರಿಯ ರಕ್ಷಣೆ