ಚಿತ್ರದುರ್ಗ : ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ ಮುದ್ವೆ ಊಟ ಮಾಡಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆಯಲ್ಲಿ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.ತಿರಸ್ಕೃತ ಭಾವನೆಯಿಂದ ಕಾಣುತ್ತಿದ್ದರಿಂದ ರೋಸಿ ಹೋದ ಆಪ್ರಾಪ್ತ ಬಾಲಕಿಯೇ ತಂದೆ-ತಾಯಿ ಮತ್ತು ಕುಟುಂಬದ ಸದಸ್ಯರ ಊಟಕ್ಕೆ ವಿಷ ಬೆರೆಸಿರುವುದು ಬಹಿರಂಗವಾಗಿದೆ. ಇದುವರೆಗೆ ಮುದ್ಧೆ ಸಾರು ಊಟ ಮಾಡಿ ಮೃತಪಟ್ಟ ಪ್ರಕರಣದ ಬಗ್ಗೆ ಇದ್ದ ಗೊಂದಲ ನಿವಾರಣೆಯಾಗಿದೆ.12 … [Read more...] about ಹೆತ್ತವರಿಗೆ ಪುತ್ರಿಯೇ ವಿಷ ಬೆರೆಸಿದ ಪ್ರಸಂಗ