ಕಾರವಾರ : ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರದ ಅಲೆಗೆ ಸಿಲುಕಿ ನೀರು ಪಾಲಾಗುತ್ತಿದ್ದ ಆರು ಮಕ್ಕಳನ್ನು ಸೋಮವಾರ ರಕ್ಷಿಸಲಾಗಿದೆ.ಹುಬ್ಬಳಿಯಿಂದ ಶಫಿ ಎನ್ನುವವರ ಕುಟುಂಬದ 13 ಸದಸ್ಯರು ಪ್ರವಾಸಕ್ಕೆ ಬಂದಿದ್ದರು. ವಟರ್ ಸ್ಫೋರ್ಟ್ ಮುಗಿಸಿದ ಈ ಕುಂಟುಬದಲ್ಲಿ ಆರು ಮಕ್ಕಳು ಸಾಗರ ಮತ್ಸಾö್ಯಲಯದ ಹಿಂಭಾಗದ ಸಮುದ್ರದಲ್ಲಿ ಅಪಯಕಾರಿ ಸ್ಥಳದಲ್ಲಿ ಬೀಚ್ಗೆ ಇಳಿದು ಆಟವಾಡುತ್ತಿದ್ದ ಅಡತೊಡಗಿದ್ದರು.ಈ … [Read more...] about ಅಲೆಗೆ ಕೊಚ್ಚಿ ಹೋಗುತ್ತಿದ್ದ ಆರು ಮಕ್ಕಳ ರಕ್ಷಣೆ