ಹೊನ್ನಾವರ : ಮಳೆಗಾಳಿಯಬ್ಬರಕ್ಕೆ ಹೊನ್ನಾವರ ತಾಲೂಕಿನಲ್ಲಿ 2 ಮನೆಗಳಿಗೆ ಹಾನಿ ಸಂಭವಿಸಿದ್ದು ಮೀನುಗಾರಿಕೆಗೆ ತೆರಳಿದ್ದ ಮಹಿಳೆಯೋರ್ವಳು ದೋಣಿ ಮುಳಗಿ ಮೃತಪಟ್ಟ ಘಟನೆ ನಡೆದಿದೆ.ಹೊನ್ನಾವರ ಪಟ್ಟಣದ ಉದ್ಯಮನಗರದ ಗೋಪಾಲ ಮಂಜುನಾಥ ಮೇಸ್ತ ಇವರ ಮನೆಯ ಮೇಲ್ಬಾವಣಿ ಕುಸಿದುಬಿದ್ದು ಹಾನಿ ಸಂಭವಿಸಿದ್ದು, ಕಾಸರಕೋಡನ ಬುದವಂತ ತಿಮ್ಮಪ್ಪ ಮೇಸ್ತ ಇವರ ಮನೆ ಹಾನಿಗೊಳಗಾಗಿದೆ ಕಂದಾಯ ಇಲಾಖಾಧಿಕಾರಿಗಳು ಬೇಟಿ ನೀಡಿ ಹಾನಿಯ ಪರೀಶೀಲನೆನಡೆಸಿರುವದಾಗಿ ತಹಸೀಲ್ದಾರ ವಿವೇಕ … [Read more...] about ಮಳೆಯಬ್ಬರಕ್ಕೆ ಹೊನ್ನಾವರದಲ್ಲಿ 2 ಮನೆ ಹಾನಿ