ಕಾರವಾರ: ಜಿಲ್ಲೆಯಲ್ಲಿ ಈ ಬಾರಿ ಪ್ರಕೃತಿ ವಿಕೋಪದಡಿ ಸಾಕಷ್ಟು ಆಸ್ತಿ-ಪಾಸ್ತಿ ಹಾನಿ, ಬೆಳೆ ಹಾನಿಯಾಗಿದ್ದು ಒಟ್ಟೂ ಎಂಟು ಸಾವು ಸಂಭವಿಸಿದೆ. ಜಿಲ್ಲಾಡಳಿದಿಂದ ಈವರೆಗೆ ಒಟ್ಟೂ 5.41 ಕೋಟಿ ಪರಿಹಾರದ ರೂಪದಲ್ಲಿ ಬಿಡುಗಡೆಯಾಗಿದೆ. ಪ್ರಕೃತಿ ವಿಕೋಪದಡಿಯಲ್ಲಿ ವಿವಿಧ ರೂಪದ ಪರಿಹಾರಗಳನ್ನು ವಿತರಿಸಲು ಕೇಂದ್ರ ಸರಕಾರ ಪರಿಹಾರದ ನಿಧಿಯನ್ನು ಬಿಡುಗಡೆಗೊಳಿಸುತ್ತಿದೆ. ಅದರಂತೆ ಜಿಲ್ಲಾಡಳಿತದ ಬಳಿ ಏಪ್ರಿಲ್ 1ರೆಗೆ ಹಿಂದಿನ ಸಾಲಿನ ಒಟ್ಟೂ 1265.90 ಲಕ್ಷರೂ ರೂ. … [Read more...] about ಪ್ರಕೃತಿ ವಿಕೋಪ; 5.41 ಕೋಟಿ ಪರಿಹಾರದ ರೂಪದಲ್ಲಿ ಬಿಡುಗಡೆ