ಸಿದ್ದಾಪುರ : ತಾಲೂಕಿನ ಸೋವಿನಕೊಪ್ಪ ಗ್ರಾ.ಪಂ ವ್ಯಾಪ್ತಿಯ ಹಾವಿನಬೀಳು ಗ್ರಾಮದ ಹೆಮಜೆನಿಯಲ್ಲಿ ಬಾಲಕನ ಸಮಯಪ್ರಜ್ಞೆಯಿಂದಗಿ ಭಾರಿ ಅಗ್ನಿ ದುರಂತವೊAದು ತಪ್ಪಿದೆ.2 ಹುಲ್ಕುತ್ರಿ ಶಾಲೆಯ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 9 ವರ್ಷದ ಬಾಲಕ ಸಮರ್ಥ ವೆಂಕಟ್ರಮಣ ಗೌಡ ಶಾಲೆಯಲ್ಲಿ ಗಾಂಧೀ ಜಯಂತಿ ನಿಮಿತ್ತ ನಡೆದ ಶ್ರಮದಾನವನ್ನು ಮುಗಿಸಿ, ಮನೆಗೆ ತೆರಳಿದ್ದಾನೆ.ಮನೆ ಸಮೀಪಿಸುತ್ತಿದ್ದಂತೆ ತಮ್ಮ ಮನೆಯ ಸುತ್ತ … [Read more...] about ಹೊತ್ತಿ ಉರಿಯುತ್ತಿದ್ದ ಕೊಟ್ಟಿಗೆ ಮನೆಯಲ್ಲಿನ ಬೆಂಕಿ ನಂದಿಸಿದ ಬಾಲಕ