ಸಿದ್ದಾಪುರ: ತಾಲೂಕಿನ ಮಾವಿನಗುಂಡಿಯ ಸಮೀಪ ರಸ್ತೆಯ ಮೇಲೆ ಹಲವು ದಿನಗಳಿಂದ ಅನಾಥ ಮಹಿಳೆಯೊಬ್ಬಳು ಇರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಸಿದ್ದಾಪುರದ ಪ್ರಚಲಿತ ಆಶ್ರಯ ಧಾಮದ ನಾಗರಾಜ ನಾಯ್ಕ ಗುರುವಾರ ಮಹಿಳೆಯನ್ನು ರಕ್ಷಣೆ ಮಾಡಿ ಆಶ್ರಮಕ್ಕೆ ಕರೆತಂದಿದ್ದಾರೆ. ಅನಾಥ ಮಹಿಳೆ ಹಿಂದಿ ಮಾತನಾಡುತ್ತಿದ್ದು, ಹೆಸರು ರೀನಾ ಎಂದು ಹೇಳುತಿದ್ದಾಳೆ. ಈ ಸಂದರ್ಭದಲ್ಲಿ ಸ್ಥಳಿಯರಾದ ಮೋಹನ ನಾಯ್ಕ, ಪ್ರಚಲಿತ ಆಶ್ರಯಧಾಮದ ಮೇಲ್ವಿಚಾರಕಿ ಮಮತಾ ನಾಯ್ಕ, … [Read more...] about ರಸ್ತೆ ಮೇಲಿದ್ದ ಅನಾಥ ಮಹಿಳೆಯನ್ನು ರಕ್ಷಿಸಿದ ನಾಗರಾಜ ನಾಯ್ಕ.