ಭಟ್ಕಳ : ಸೋಮವಾರದಂದು ಅಂಕೋಲಾದ ಹೊಸಕಂಬಿ ಮಾರ್ಗವಾಗಿ ಗೋಕರ್ಣಕ್ಕೆ ಬರುತ್ತಿದ್ದ ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ ಅವರ ಕಾರು ರಸ್ತೆ ಅಪಘಾತಕ್ಕೀಡಾದ ವೇಳೆ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಭಟ್ಕಳದ ನಾಲ್ವರು ಯುವಕರು ತಮ್ಮ ಕಣ್ಣಮುಂದೆ ಕಾರು ಪಲ್ಟಿಯಾಗಿ ಬೀಳುತ್ತಿದ್ದಂತೆಯೇ ತಕ್ಷಣಕ್ಕೆ ಓಡಿ ಹೋಗಿ ಸಚಿವರ ಜೀವ ರಕ್ಷಿಸುವಲ್ಲಿ ಸಾಹಸದ ಜೊತೆಗೆ ಮಾನವೀಯತೆ ಮೆರೆದಿದ್ದಾರೆ. ಯಲ್ಲಾಪುರಕ್ಕೆ ತೆರಳಿದ್ದ ನಾಗರಾಜ, ಗಣೇಶ, ರಜತ್ ಹಾಗೂ ಮಣಿಕಂಠ ಎಂಬ ಯುವಕರು ಭಟ್ಕಳ … [Read more...] about ಅಪಘಾತ ಸಂಭವಿಸಿದಾಗ ಕೇಂದ್ರ ಸಚೀವರನ್ನು ತಮ್ಮ ವಾಹನದ ಮೂಲಕ ಆಸ್ಪತ್ರೆ ಸಾಗಿಸುವಲ್ಲಿ ನೆರವಾದ ಭಟ್ಕಳದ ಯುವಕರು;ಅಪಘಾತದ ಕುರಿತು ಹೇಳಿದ್ದು ಹೀಗೆ.