ಭಟ್ಕಳ: ಕಳೆದ 2016ರಲ್ಲಿ ಲಾರಿಯನ್ನು ಚಲಾಯಿಸಿಕೊಂಡು ಹೋಗುವಾಗ ಇಬ್ಬರು ಮಹಿಳೆಯರಿಗೆ ಅಪಘಾತ ಪಡಿಸಿ ಅವರ ಸಾವಿಗೆ ಕಾರಣನಾಗಿದ್ದ ಲಾರಿಯ ಚಾಲಕನನ್ನು ಇಲ್ಲಿನ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಆರ್. ನಾಗೇಂದ್ರ ಅವರು ದೋಷಮುಕ್ತ ಗೊಳಿಸಿ ತೀರ್ಪು ನೀಡಿದ್ದಾರೆ.ಕಲೆದ ಜನವರಿ 2016ರಲ್ಲಿ ಚಿಕ್ಕಬಳ್ಳಾಪುರದ ಮಂಡಿಕಲ್ ನಿವಾಸಿಗಳು ಕುಟುಂಬ ಸಮೇತ ಪ್ರವಾಸಕ್ಕೆ ಬಂದಿದ್ದು ಭಟ್ಕಳದ ಶಂಶುದ್ಧೀನ್ ಸರ್ಕಲ್ ಹತ್ತಿರವಿರುವ ಪೆಟ್ರೋಲ್ ಬಂಕ್ ಹತ್ತಿರ ರಸ್ತೆ ದಾಟುತ್ತಿರುವಾಗ … [Read more...] about 2016 ರ ಲಾರಿ ಅಪಘಾತ ಚಾಲಕನನ್ನು ದೊಷಮುಕ್ತಗೊಳಿಸಿ ತೀರ್ಪು