ಶಿರಸಿ:-- ಕೇಂದ್ರ ಸಚಿವ ಹಾಗೂ ಕೆನರಾ ಲೋಕಸಭಾ ಸಂಸದ ಹಾಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆಯವರಿಗೆ ಮತ್ತೊಮ್ಮೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಅವರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಶನಿವಾರ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.ಶೆಟ್ಟಿ ಪೋಲಿಸರಿಗೆ ನಿಡೀದ ದೂರಿನಲ್ಲಿ ನೀನು ಎಷ್ಟು ದಿನ ಅಂತಾ ಪೋಲಿಸರ ರಕ್ಷಣೆಯಲ್ಲಿ ತಿರುಗಾಡುತ್ತಿಯಾ,ನಿನ್ನನ್ನು ಮರ್ಡರ್ ಮಾಡಿಯೇ … [Read more...] about ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಮತ್ತೇ ಜೀವ ಬೆದರಿಕೆ ಕರೆ ಪ್ರಕರಣ ದಾಖಲು