ಹೊನ್ನಾವರ : ಇಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅತ್ಯಂತ ಮಾನವೀಯ ಹಾಗು ದಕ್ಷ ಪೊಲೀಸ್ ಅಧಿಕಾರಿ ಎಂದು ಈವರೆಗೂ ಪ್ರಶಂಸಿಸಲ್ಪಡುತ್ತಿದ್ದ ಆನಂದಮೂರ್ತಿಗೆ ಸಿಪಿಐ ಐಎಸ್ಡಿ ಬಡ್ತಿಯೊಂದಿಗೆ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ ( ಐಎಸ್ಡಿ ) ಕ್ಕೆ ವರ್ಗಾಯಿಸಲಾಗಿದೆ .ಆನಂದಮೂರ್ತಿ ಪಿಎಸ್ಐ ಆಗಿ ಕಾರವಾರ ಠಾಣೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದು , ನಂತರ ಗೋಕರ್ಣ , ಹೊನ್ನಾವರ , ಹಳಿಯಾಳ ನಂತರ ಮತ್ತೆ ಹೊನ್ನಾವರಕ್ಕೆ ಪಿಎಸ್ಐ ಆಗಿ … [Read more...] about ಜನಸ್ನೇಹಿ ಪಿಎಸ್ಐ ಆನಂದಮೂರ್ತಿಗೆ ಬಡ್ತಿ ;ಬೆಂಗಳೂರು ಐಎಸ್ಡಿಗೆ ವರ್ಗಾವಣೆ