ಹಳಿಯಾಳ:- 2019-20 ನೇ ಸಾಲಿನಲ್ಲಿ ಟಿಪಿಎಮ್ಸಿನ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿಯ ಮತ್ತು ಸಹಕಾರಿ ಸಂಘದ ಹೆಸರಿನಲ್ಲಿ ರೈತರಿಗೆ ಪೂರೈಸಬೇಕಾದಂತ ಫರ್ಟಿಲೈಸರ್ ಗೊಬ್ಬರವನ್ನು ಹಳಿಯಾಳದ ಟಿಪಿಎಮ್ಎಸ್ ಸಂಘದ ಹೆಸರಿನಲ್ಲಿ ಖರೀದಿ ಮಾಡಿ ರೈತರಿಗೆ ಗೊಬ್ಬರ ಪೂರೈಸದೆ ಬೆರೆ ತಾಲೂಕಿಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿದೆ ಎಂದು ಹಳಿಯಾಳ ಬಿಜೆಪಿ ಪಕ್ಷ ಗಂಭೀರ ಆಪಾದನೆ ಮಾಡಿದೆ.ಸೋಮವಾರ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿ ಹಳಿಯಾಳ ಬಿಜೆಪಿ ಪಕ್ಷದ … [Read more...] about ಹಳಿಯಾಳದ ಟಿಪಿಎಂಎಸ್ ಸಂಘದಲ್ಲಿ ಭಾರಿ ಭ್ರಷ್ಟಾಚಾರ ಆರೋಪ- ತನಿಖೆಗೆ ಆಗ್ರಹಿಸಿದ ಬಿಜೆಪಿ ಪಕ್ಷ.