ತೂದಳ್ಳಿ, ಬೈಲೂರ ಶಿವಕುಮಾರ ಮೊಗೇರ, ಎನ್ನುವ ವ್ಯಕ್ತಿಕ್ರಷ್ಣ ಹರಿಕಾಂತ ಎನ್ನುವವಾರಹತ್ತಿರ ದಿನಾಂಕ: 24-05-2019 ರಂದು ವ್ಯವಹಾರದ ಅಭಿವೃದ್ದಿಗಾಗಿ 5,00,000/- ರೂಪಾಯಿ ಹಣವನ್ನು ಪಡೆದುಕೊಂಡಿದ್ದು ಇರುತ್ತದೆ. ಅದರಲ್ಲಿ 1,00,000/- ರೂಪಾಯಿ ಗೂಗಲ್ ಪೇ ಮುಖಾಂತರ ನೀಡಿದ್ದು, ಉಳಿದ 4,00,000/- ರೂಪಾಯಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮುರ್ಡೇಶ್ವರದಿಂದ ಕ್ರಷ್ಣ ಹರಿಕಾಂತ ಹೆಸರಿನಲ್ಲಿ ದಿನಾಂಕ: 02-09-2020 ರಂದು ಚೆಕ್ ಅನ್ನು ನೀಡಿದ್ದು, ‘ಅದರಲ್ಲಿ … [Read more...] about ಮುರುಡೇಶ್ವ ಪೋಲಿಸ ಠಾಣೆಯಲ್ಲಿ ವ್ಯಕ್ತಿ ಯೋರ್ವನ ಮೇಲೆ ಚೆಕ್ ಬೌನ್ಸ್ ಕೇಸ್