ಹಳಿಯಾಳ:- ತನಗೊಸ್ಕರ ಹಾಗೂ ಕುಟುಂಬಕ್ಕೊಸ್ಕರ ಪ್ರತಿದಿನ ದೇವರಲ್ಲಿ ಪ್ರಾರ್ಥನೆ ಮಾಡುವ ದೇಶದ ಜನತೆ ಇನ್ನು ಮುಂದೆ ತನ್ನ ತಾಯಿ ನಾಡಿಗೊಸ್ಕರ, ದೇಶದ ಭದ್ರತೆಗಾಗಿ ಹಗಲಿರುಳು ದೇಶದ ಗಡಿ ಕಾಯುತ್ತಿರುವ ಸೈನಿಕರಿಗಾಗಿಯು ಪ್ರತಿನಿತ್ಯ ಪ್ರಾರ್ಥನೆ ಮಾಡಿರೆಂದು ಭಾರತೀಯ ಸೆನೆಯ ಮಾಜಿ ಸೈನಿಕ ಕಾರ್ಗಿಲ್ ಹಿರೋ ಕ್ಯಾಪ್ಟನ್ ನವೀನ ನಾಗಪ್ಪ ಕರೆ ನೀಡಿದರು. ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ವತಿಯಿಂದ ಹಮ್ಮಿಕೊಂಡ ಹಳಿಯಾಳ ಹಬ್ಬ ಕಾರ್ಯಕ್ರಮದ … [Read more...] about ಕುಟುಂಬಕ್ಕಷ್ಟೇ ಅಲ್ಲ ಸೈನಿಕರಿಗೊಸ್ಕರವು ಪ್ರತಿದಿನ ಪ್ರಾರ್ಥಿಸಿ ಹಳಿಯಾಳ ಹಬ್ಬ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ನವೀನ ನಾಗಪ್ಪ ಮನದಾಳದ ಮನವಿ ಹಳಿಯಾಳ ಹಬ್ಬಕ್ಕೆ ತೆರೆ.