ಹಳಿಯಾಳ:- ಹಲವು ಪರ ವಿರೋಧಗಳ ಬಳಿಕ ಆರಂಭವಾಗಿರುವ ಒಳಚರಂಡಿ ಕಾಮಗಾರಿಯು ಸದ್ಯ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದು ಸಾರ್ವಜನೀಕರ ಸಮಸ್ಯೆಗೆ ಕ್ಯಾರೇ ಎನ್ನದೇ ಒಳಚರಂಡಿ ಮಂಡಳಿ ಹಾಗೂ ಗುತ್ತಿಗೆದಾರ ಅದ್ವಾನಗಳನ್ನು ಸೃಷ್ಠೀಸುತ್ತಾ ಕಾಮಗಾರಿ ಮುಂದುವರೆಸಿದ್ದಾನೆ.ಕಳೆದ 2 ವರ್ಷಗಳ ಹಿಂದೆಯಷ್ಟೇ ಪಟ್ಟಣಕ್ಕೆ 24*7 ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕಾಮಗಾರಿ ಆರಂಭವಾದಾಗ ಸಿಮೆಂಟ್(ಸಿಸಿ), ಡಾಂಬರ ರಸ್ತೆಗಳನ್ನು ಮಾನವ … [Read more...] about ಒಳಚರಂಡಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಜನರಿಗೆ ನರಕ ದರ್ಶನ-ಹಾಳಾದ ರಸ್ತೆಗಳು.ಸಾರ್ವಜನೀಕರ ಸಮಸ್ಯೆಗೆ ಕ್ಯಾರೇ ಎನ್ನದ ಒಳಚರಂಡಿ ಮಂಡಳಿ, ತಾಲೂಕಾಡಳಿತ.