ವರದಿ :- ಗಣಪತಿ ವಾಗಳ್ಳಿ ಯಲ್ಲಾಪುರ: ತಾಲೂಕಿನ ಗಡಿ ಪ್ರದೇಶದ ಅಂಕೋಲಾ ತಾಲೂಕು ವ್ಯಾಪ್ತಿಯ 6 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಗದೇ ಇರುವುದರಿಂದ ಬುಧವಾರ ಅತ್ತಿಸವಲು ಸಮೀಪದ ಜಡ್ಡಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಉಪವಾಸ ಸತ್ಯಾಗ್ರಹ ನಡೆಸಿದರು.ಈ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಅಂಕೋಲಾ ಹೆಸ್ಕಾಂ ಎಇಇ ಅಧಿಕಾರಿಯನ್ನು ಅಲ್ಲಿನ ನಾಗರಿಕರು ತೀವೃ ತರಾಟೆಗೆ ತೆಗೆದುಕೊಂಡರು. ತಾಲೂಕಿನ ಗಡಿ ಪ್ರದೇಶವಾದ ಅಂಕೋಲಾ ತಾಲೂಕಿನ … [Read more...] about 6 ಗ್ರಾಮಗಳಿಗೆ ಇನ್ನೂ ಇಲ್ಲ ವಿದ್ಯುತ್ ಸಂಪರ್ಕ- ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ – ಅಧಿಕಾರಿಗಳು ತರಾಟೆಗೆ