ದಾಂಡೇಲಿ: ಹುಬ್ಬಳ್ಳಿಯಯಿಂದ ದಾಂಡೇಲಿ ವರೆಗೆ 15 ದಿನಗಳಲ್ಲಿ ಪ್ರಯಾಣ ಕರ ರೈಲು ಪ್ರಾರಂಭಿಸದೆ ಇದ್ದರೆ ದಾಂಡೇಲಿಗೆ ಬರುವ ಗೂಡ್ಸ ರೈಲನ್ನು ತಡೆಹಿಡಿದು “ರೈಲ್ ರೋಕೊ” ನಡೆಸುವುದಾಗಿ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿ ಖಡಕ್ ಎಚ್ಚರಿಕೆಯನ್ನು ನೀಡಿದೆ. ಸಮೀತಿಯ ಪದಾಧಿಕಾರಿಗಳು ಹುಬ್ಬಳ್ಳಿ ಜನರಲ್ ಮ್ಯಾನೇಜರ ಸೌತ್ ವೇಷ್ಟರ್ನ ರೈಲ್ವೆ, ರೈಲ್ವೆ ಮಂತ್ರಿಗಳಿಗೆ, ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ, ರಾಜ್ಯ ಸಚಿವ ಆರ್.ವಿ.ದೇಶಪಾಂಡೆ, ಪ್ರಲ್ಹಾದ ಜೋಶಿ ಸಂಸದರು, … [Read more...] about 15 ದಿನಗಳಲ್ಲಿ ಪ್ರಯಾಣಕರ ರೈಲು ಪ್ರಾರಂಭಿಸದೆ ಇದ್ದಲ್ಲಿ “ರೈಲ್ ರೋಕೊ”- ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿ ಎಚ್ಚರಿಕೆ.