ಹಳಿಯಾಳ:- 30 ವರ್ಷಗಳ ನಂತರ ತಾಲೂಕಿನ ಹುನ್ಸವಾಡ ಗ್ರಾಮದಲ್ಲಿ ಗ್ರಾಮದೇವಿ ಲಕ್ಷೀದೇವಿ(ದ್ಯಾಮವ್ವಾ) ದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ. ಜಾತ್ರೆಯ ಪ್ರಮುಖ ಘಟ್ಟ ದೇವಿಯ ಹೊನ್ನಾಟ ದಿ. 27 ಹಾಗೂ 28 ಎರಡು ದಿನಗಳ ಕಾಲ ಸಾವಿರಾರು ಭಕ್ತರ ಭಕ್ತಿಘೋಷಗಳ ನಡುವೆ ವಿಜೃಂಭಣೆಯಿಂದ ಜರುಗಿತು. ತುಳಜಾಪುರ ಮಠದ ಶ್ರೀ ಮಂಥಯೋಗಿ ಸಾಗರನಾಥಜೀ ಮಹಾರಾಜ ಅವರು ದೇವಿಯ ಹೊನ್ನಾಟಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ಭಂಡಾರವನ್ನು ಎರಚುತ್ತಾ ಉಧೋ ಉಧೋ- ಹರ ಹರ ಮಹಾದೇವ … [Read more...] about ವಿಜೃಂಭಣೆಯಿಂದ ನಡೆಯುತ್ತಿದೆ ಹಳಿಯಾಳದ ಹುನ್ಸವಾಡ ಗ್ರಾಮದ ಲಕ್ಷ್ಮೀದೇವಿ ಜಾತ್ರೆ- ಇಂದು ಹೊನ್ನಾಟಕ್ಕೆ ಭಕ್ತಿಪೂರ್ವಕ ತೆರೆ.