ಹಳಿಯಾಳ:- ಕೆಲವರು ಬಹುಕೋಟಿಯ ಒಳಚರಂಡಿ ಯೋಜನೆಯ ಪರವಾಗಿದ್ದು ಹೋರಾಟವನ್ನೇ ನಡೆಸಿದರು ಇನ್ನೂ ಕೆಲವರು ಭಾರಿ ವಿರೋಧ ಮಾಡಿ ತಣ್ಣಗಾದರು ಆದರೇ ಯೋಜನೆ ಕಾಮಗಾರಿ ಮಾತ್ರ ಇಬ್ಬರಿಗೂ ಸಮಸ್ಯೆಯಾಗದೆ ಸಾರ್ವಜನೀಕರಿಗೆ ಮಾತ್ರ ದಿನನಿತ್ಯ ಕಿರಿಕಿರಿಯನ್ನುಂಟು ಮಾಡುತ್ತಿರುವುದು ಅಲ್ಲದೇ ಪ್ರತಿದಿನ ಜನರು ಹಿಡಿಶಾಪ ಹಾಕುವಂತಾಗಿದೆ.ಹಳಿಯಾಳಕ್ಕೆ ಕಪ್ಪು ಚುಕ್ಕೆ ಎನ್ನುವಂತೆ ಪೋಲಿಸ್ ರಕ್ಷಣೆಯಲ್ಲಿ ಆರಂಭವಾಗಿದ್ದ ಒಳಚರಂಡಿ ಯೋಜನೆ ಕಾಮಗಾರಿ ಹಲವಾರು ಬಡಾವಣೆ, ಗಲ್ಲಿಗಳ ಜನರ … [Read more...] about ಒಳಚರಂಡಿ ಯೋಜನೆ ಪರವಾಗಿದ್ದವರು ಪತ್ತೆ ಇಲ್ಲ-ವಿರೋಧ ಮಾಡಿದವರು ತಣ್ಣಗಾದರು ಪ್ರತಿನಿತ್ಯ ಸಂಚಾರಕ್ಕೆ ತೊಂದರೆ, ಹೊಂಡ ಹಾಗೂ ಕೆಸರಿನಿಂದ ಕೂಡಿದ ರಸ್ತೆಗಳಲ್ಲಿ ಸಂಚಾರವೇ ದುಸ್ತರ
dharwad
ಸ್ವಾತಂತ್ರ್ಯ ಯೋಧರ ಬಲಿದಾನ ದಿವಸ ಅಂಗವಾಗಿ ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ
ಹಳಿಯಾಳ:- ಸ್ವಾತಂತ್ರ್ಯ ಯೋಧ ಭಗತಸಿಂಗ್, ಸುಖದೇವ, ರಾಜಗುರು ಇವರ ಬಲಿದಾನದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಹಳಿಯಾಳದ ಯುವಶಕ್ತಿ ಸೇವಾ ಸಂಘವು ‘ರಕ್ತದಾನಿಗಳು ಜೀವ ರಕ್ಷಕರು’, ನಿಮ್ಮ 5 ನಿಮಿಷದ ಸಮಯ ಇನ್ನೊಬ್ಬರ ಜೀವಿತಾವಧಿಯಾಗಿರುತ್ತದೆ’ ಎಂಬ ಧ್ಯೇಯವಾಕ್ಯದೊಂದಿಗೆ ಶನಿವಾರ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ 75 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಯುವ ಶಕ್ತಿ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಕೊಣಪ್ಪನವರ ತಿಳಿಸಿದರು. ಪಟ್ಟಣದ … [Read more...] about ಸ್ವಾತಂತ್ರ್ಯ ಯೋಧರ ಬಲಿದಾನ ದಿವಸ ಅಂಗವಾಗಿ ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ
ಧಾರವಾಡ – ನಾಲ್ಕಂತಸ್ತಿನ ಕಟ್ಟಡ ಕುಸಿದು ಬಿದ್ದು ಭಾರೀ ಅನಾಹುತ ನೂರಾರು ಜನ ಸಿಲಿಕಿರುವ ಶಂಕೆ !!
ಧಾರವಾಡ: ನಗರದ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿ ನಾಲ್ಕಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು ಭಾರೀ ದುರ್ಘಟನೆ ಸಂಭವಿಸಿದೆ.ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ಇರುವ ರೇವಣಕರ ಮಾರುತಿ ಸುಜುಕಿ ಶೋರೂಮ್ ಕಟ್ಟಡದ ಪಕ್ಕದಲ್ಲಿದ್ದ ನಾಲ್ಕಂತಸ್ತಿನ ಕಟ್ಟಡವೇ ಕುಸಿದು ಬಿದ್ದಿದೆ.ಮಧ್ಯಾಹ್ನ ಏಕಾಏಕಿ ಈ ಕಟ್ಟಡ ಕುಸಿದು ಬಿದ್ದಿದ್ದು, ಸಾಕಷ್ಟು ಜನ ಕಟ್ಟಡದ ತಳಭಾಗದಲ್ಲಿ ಸಿಲುಕಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬಂದಿದ್ದು ತಳಭಾಗದಲ್ಲಿ … [Read more...] about ಧಾರವಾಡ – ನಾಲ್ಕಂತಸ್ತಿನ ಕಟ್ಟಡ ಕುಸಿದು ಬಿದ್ದು ಭಾರೀ ಅನಾಹುತ ನೂರಾರು ಜನ ಸಿಲಿಕಿರುವ ಶಂಕೆ !!
2 PEOPLE DIED AS TRACTOR GETS LOFTED
Siddapur :On Friday Morning, Tractor filled with Electric poles lost its control and got lofted, collision was so heavy that electric poles fell on 2 people who were on tractor which resulted in their sudden death. This incident happened at 11.00 am near Nirgudi, Sagar – Siddapur road. Deceased are identified as Mantesh from Hundgund ( Mungod) and Doriya Soma from Alnavar ( … [Read more...] about 2 PEOPLE DIED AS TRACTOR GETS LOFTED
HUGE COLLISION BETWEEN BUS & TEMPO 20 INJURED , OVER 7 KILLED
Bhatkal:On Wednesday, Midnight when whole city of bhatkal was sleeping terrible accident between Bus and Tempo which happened at Anathwadi NH66 near Manki in which 7 people were killed and 25 others sustained critical injuries. Reason for the accident as bus driver was overtaking tempo, he lost his control and rammed it to termpo. Bride including 3 other women were killed … [Read more...] about HUGE COLLISION BETWEEN BUS & TEMPO 20 INJURED , OVER 7 KILLED