ಶಿರಸಿ(ಉ.ಕ) : ನೀರನ್ನು ಸರಬರಾಜು ಮಾಡುವ ಪೈಪ್ಗಳ ಮಧ್ಯದಲ್ಲಿ ಇರುವ ಛೇಂಬರ್ಗಳು ಓಪನ್ ಆಗಿದ್ದು ಹಲವು ಕಡೆ ನೀರು ಸೋರಿಕೆ ಆಗುತ್ತಿರುವುದರಿಂದ ಶಿರಸಿಯ ಭೀಮನಗುಡ್ಡದಲ್ಲಿರುವ ನೀರಿನ ಟ್ಯಾಂಕಿಗೆ ಬರುವ ನೀರು ಕಲುಷಿತಗೊಳ್ಳುವ ಆತಂಕ ಉದ್ಭವವಾಗಿದೆ. ಶಿರಸಿ ತಾಲೂಕಿನ ಮಾರಿಗದ್ದೆ ಹೊಳೆಯಿಂದ ನೀರನ್ನು ಪೈಪ್ ಮೂಲಕ ಅಡಕಳ್ಳಿ ಕ್ರಾಸ್ನಲ್ಲಿರುವ ಮಧ್ಯಂತರ ಪಂಪ್ನ ಮನೆಗೆ ತಂದು ಅಲ್ಲಿಂದ ಭೀಮನಗುಡ್ಡದ ನೀರಿನ ಟ್ಯಾಂಕ್ಗೆ ಸರಬರಾಜು ಮಾಡಲಾಗುತ್ತಿದೆ.ಮಧ್ಯದಲ್ಲಿ … [Read more...] about ಶಿರಸಿ ನಗರಸಭೆ ನೀರು ಕುಡಿಯುವವರಿಗೆ ಅಪಾಯ ಕಾದಿದೆಯೇ?