ಹಳಿಯಾಳ:- ಹಳಿಯಾಳ-ಧಾರವಾಡ ರಸ್ತೆಯ ಮಾವಿನಕೊಪ್ಪ ಗ್ರಾಮ ಬಳಿಯ ಅರಣ್ಯ ಇಲಾಖೆ ಚೆಕ್ಪೊಸ್ಟ್ ಸಮೀಪದ ಅಪಾಯಕಾರಿ ತೀರುವಿನಲ್ಲಿ 2 ಕಾರುಗಳ ಮಧ್ಯೆ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸುವ ಮೂಲಕ ಸರಣ ಅಪಘಾತವಾಗಿರುವ ಬಗ್ಗೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಿಂಗಸೂರು ತಾಲೂಕಿನ ಗುರುಗಂಟಾ ನಿವಾಸಿ ದುರ್ಗಯ್ಯಾ ಹನುಮಂತ ನಾಯಕ ಈ ಕುರಿತು ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದು ದಾಂಡೇಲಿಯ ಕಾರ್ ಚಾಲಕ ಶಾನವಾಜ್ ಕಾಶಿನಟ್ಟಿ ಹಾಗೂ ಧಾರವಾಡ ನಿವಾಸಿ ಸರ್ಕಾರಿ … [Read more...] about ಹಳಿಯಾಳ ಧಾರವಾಡ ರಸ್ತೆಯಲ್ಲಿ ಸರಣಿ ಅಪಘಾತ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು