ಹಳಿಯಾಳ :- ಕೆಡಿಸಿಸಿ ಬ್ಯಾಂಕನ ಸಭೆಗೆ ಶಿರಸಿಗೆ ತೆರಳುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೊಟ್ನೇಕರ ಅವರು ಪ್ರಯಾಣಿಸುತ್ತಿದ್ದ ಕಾರು ಗುರುವಾರ ಮಧ್ಯಾಹ್ನ ಹಳಿಯಾಳ ಯಲ್ಲಾಪೂರ ರಾಜ್ಯ ಹೆದ್ದಾರಿಯ ತಾಟವಾಳ ಸಮೀಪ ಇನ್ನೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ನಡೆದಿದೆ.ಇಂಡಿಗೋ ಕಾರು ಡಿಕ್ಕಿ ಎಮ್ ಎಲ್.ಸಿ ಕಾರು ಪಲ್ಟಿ :- ತಾಟವಾಳ … [Read more...] about ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಕಾರು ಪಲ್ಟಿ ಅದೃಷ್ಟವಶಾತ್ ಎಲ್ಲರೂ ಪಾರು.