ಭಟ್ಕಳ: ತಾಲೂಕಿನ ಶಿರಾಲಿ ತಟ್ಟಿಹಕ್ಕಲ್ನಲ್ಲಿರುವ ಸರಕಾರಿ ಮೈದಾನ ಒತ್ತುವರಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸದರಿ ಮೈದಾನದ ಸರ್ವೇ ನಡೆಸುವಂತೆ ಶಾಸಕ ಸುನಿಲ್ ನಾಯ್ಕ ಸೂಚಿಸಿದ್ದಾರೆ.ಮೈದಾನ ಅಭಿವೃದ್ಧಿಯ ಸಂಬಂಧ ಸ್ಥಳಕ್ಕೆ ತೆರಳಿದ ಶಾಸಕರು, ಮೈದಾನ ಹಾಗೂ ನಕಾಶೆಯ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೊದಲು ಸರ್ವೆ ಕಾರ್ಯ ನಡೆಸಿ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ, ಮೈದಾನದ ಸುತ್ತ ಬೇಲಿ ನಿರ್ಮಿಸುವ … [Read more...] about ಶಿರಾಲಿ ತಟ್ಟಿಹಕ್ಕಲ್ ಮೈದಾನ ಸರ್ವೇ ಕಾರ್ಯಕ್ಕೆ ಚಾಲನೆ