ಸ್ವ-ಉದ್ಯೋಗದಲ್ಲಿ ತೊಡಗಿರುವವರಿಗಾಗಿ, ಸ್ವ-ಉದ್ಯೋಗದ ಆಕಾಂಕ್ಷಿಗಳಿಗಾಗಿ, ರಾಜ್ಯದ ಯಾವುದೇ ಆರ್ಸೆಟಿ/ರೂಡ್ಸೆಟಿಯಲ್ಲಿ ತರಬೇತಿ ಪಡೆದವರಿಗಾಗಿ ಲಾಕ್-ಡೌನ್ ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಸುವರ್ಣ ಅವಕಾಶ.ಆಸಕ್ತರು ಈ ಕೆಳಗಿನ ಲಿಂಕ್ ಮೂಲಕ ದಿ.3.6.2021ರೊಳಗಾಗಿ ವರ್ಕಶಾಪ್ ಗಳಿಗೆ ತಮ್ಮ ಹೆಸರು ನೊಂದಣೆ ಮಾಡಿಕೊಳ್ಳಬೇಕು. ಮೊದಲು ನೊಂದಣೆ ಮಾಡಿದವರಿಗೆ ಆದ್ಯತೆ ನೀಡಲಾಗುವುದು.ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಯಾವುದಾದರೂ ಎರಡು … [Read more...] about ಕೆನರಾ ಬ್ಯಾಂಕ್ ದೇಶಪಾಂಡೆ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆಯವತಿಯಿಂದ ಉಚಿತ ಆನ್-ಲೈನ್ ವರ್ಕಶಾಪ್
Halilaya
ದಿ.22 ರಿಂದ ಹಳಿಯಾಳದಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ- ಸಮಗ್ರ ಕೃಷಿ ಅಭಿಯಾನ ಆರಂಭ- ಅಧಿಕಾರಿ ನಾಗೇಶ ನಾಯ್ಕ .
ಹಳಿಯಾಳ :- 2019 ನೇ ಸಾಲಿನ “ಸಮಗ್ರ ಕೃಷಿ ಅಭಿಯಾನ – ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ” ಕಾರ್ಯಕ್ರಮವನ್ನು ಹಳಿಯಾಳ ಪಟ್ಟಣದಲ್ಲಿ ದಿ. 22 ರಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡಲಿದ್ದಾರೆ. 12 ದಿನಗಳ ಕಾಲ “ಕೃಷಿ ಮಾಹಿತಿ ರಥ” ತಾಲೂಕಿನಲ್ಲಿ ಸಂಚರಿಸಲಿದೆ ಎಂದು ಹಳಿಯಾಳ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ತಿಳಿಸಿದರು. ಪಟ್ಟಣದ ಕೃಷಿ ಇಲಾಖಾ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ದಿ.22 ರಂದು ಪ್ರಾರಂಭವಾಗಿ ಜುಲೈ … [Read more...] about ದಿ.22 ರಿಂದ ಹಳಿಯಾಳದಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ- ಸಮಗ್ರ ಕೃಷಿ ಅಭಿಯಾನ ಆರಂಭ- ಅಧಿಕಾರಿ ನಾಗೇಶ ನಾಯ್ಕ .